ಪೂಜೆಯ ವೇಳೆ ಆಗರಬತ್ತಿ ಹಚ್ಚುವುದು ಏಕೆ?

ದೇವರ ಪೂಜೆಗೆ ಹೂವು ಹಣ್ಣು ಕಾಯಿ ಬೇಕೇಬೇಕು. ಯಾವುದೇ ದೇವಸ್ಥಾನಕ್ಕೆ ಹೋದರು ಕಾಯಿ ಒಡೆದು ಮಂಗಳಾರತಿ ಮಾಡುತ್ತಾರೆ ಹಾಗೂ ಆಗರಾಬತ್ತಿ ಹಚ್ಚಿ ದೇವರ ಪ್ರಾರ್ಥನೆಯನ್ನು ಮಾಡುತ್ತಾರೆ.ಆಗರಾಬತ್ತಿ ದೇವರ ಸುತ್ತ ಘಮ ಘಮಿಸದೆ ಇದ್ದಾರೆ ಎಂತಹದೆ ಪೂಜೆ ಆದರೂ ಪೂರ್ತಿ ಅನಿಸುವುದಿಲ್ಲಾ.ದೇವರ ಪೂಜೆ ಒಂದು ಭಾಗ ಆಗರಾಬತ್ತಿ. ಪರಮಾತ್ಮನನ್ನು ಪೂಜೆ ಮಾಡುವಾಗ ಊದುಬತ್ತಿ ಹಚ್ಚುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಹಲವಾರು ಆಚಾರ ವಿಚಾರಗಳು ಪದ್ಧತಿಗಳು ಇಂದಿಗೂ ಉಳಿದುಕೊಂಡಿದೆ.ಹಿಂದೂ ಧರ್ಮದಲ್ಲಿ ಸೂರ್ಯ ಚಂದ್ರ ಅಗ್ನಿ ವಾಯು ತುಳಸಿಗೆ ಮಹತ್ವ ಇದೆ.ಆಗರಾಬತ್ತಿ ಹಚ್ಚುವುದರಿಂದ ಸುತ್ತಮುತ್ತಲಿನ ವಾತಾವರಣ ಶುಭ್ರ ಆಗುತ್ತದೆ.ಗಂಧ ಕಡ್ಡಿಯಿಂದ ಹೊರಡುವ ಸುವಾಸನೆ ಭಕ್ತಿಯ ಕಡಲಲ್ಲಿ ತೆಲಿಸುವಂತೆ ಮಾಡುತ್ತದೆ.ದೇವರ ಮುಂದೆ ಭಕ್ತಿ ಪರವಾಶಾನಾಗಿ ನಿಂತು ಬಿಡುತ್ತಿವಿ.ಹಾಗಾಗಿ ದೂಪಾ ಆಗರಾಬತ್ತಿಗೆ ಮಹತ್ವ ಸ್ಥಾನವಿದೆ.

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಬೆಳಗಾದರೆ ಸಾಕು ಸುಪ್ರಬಾತ ಮೊಳಗುತ್ತದೆ. ದೇವರ ಪೂಜೆ ಸಲ್ಲಿಸುವಾಗ ವಿಧಿ ವಿಧಾನಗಳ ಮೂಲಕ ದೂಪಾ ಆಗರಾಬತ್ತಿಯನ್ನು ಉರಿಸಲಾಗುತ್ತದೆ.ಆಗರಾಬತ್ತಿ ಉರಿಸಿದರೆ ದುಷ್ಟ ಶಕ್ತಿಗಳಿಗೆ ಜಾಗ ಇರುವುದಿಲ್ಲ.ಪೂಜೆ ಮಾಡುವಾಗ ಮೊದಲು ದೂಪಾ ಬೆಳಗಿ ನಂತರ ಕಾಯಿ ಒಡೆಯುವಂತಿಲ್ಲ.ದೇವರಿಗೆ ತಿಲಕ ಅಥವಾ ಕುಂಕುಮವನ್ನು ಹಚ್ಚದೆ ಮಂಗಳಾರತಿ ಮಾಡುವಂತಿಲ್ಲ.ಎಲ್ಲದಕ್ಕೂ ಒಂದು ನಿಯಮವಿದೇ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಭಗವಂತನಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಹೂವಿನಿಂದ ಸಿಂಗರಿಸಬೇಕು. ನಂತರ ದೂಪವನ್ನು ಬೆಳಗಿ ಆಗರಾಬತ್ತಿಯನ್ನು ಹಚ್ಚಿ ದೇವರನ್ನು ಸ್ಮರಿಸಿಬೇಕು.ಇನ್ನು ಗಾಳಿಯಲ್ಲಿ ಪ್ರಸಾರ ಆಗುವ ಊದುಬತ್ತಿ ಪರಿಮಳ ದೇವರನ್ನು ಸೇರುತ್ತಾದೆ.ಪವಿತ್ರ ಆಗರಾಬತ್ತಿ ಸುವಾಸನೆ ನಿಮ್ಮಲ್ಲಿ ಇರುವ ನೆಗೆಟಿವ್ ಆಲೋಚನೆ ತೊಡಗಿ ಹಾಕುತ್ತದೆ.ಇನ್ನು ನೈಸರ್ಗಿಕ ಕ್ರಿಮಿ ನಾಶಕ್ಕೂ ಆಗರಾಬತ್ತಿ ಕೆಲಸ ಮಾಡುತ್ತದೆ.

Related Post

Leave a Comment