ಗಜಕರ್ಣ ಸಮಸ್ಸೆಗೆ ಮನೆಮದ್ದು!

ವಿಪರೀತವಾಗಿ ಕಾಡುತ್ತದೆ ಈ ಗಜಕರ್ಣ ಸಮಸ್ಸೆ.ಯಾವುದೇ ಕೆಮಿಕಲ್ ಪ್ರಾಡಕ್ಟ್ ತೆಗೆದುಕೊಂಡರು ಈ ಸ್ಕಿನ್ ಸಮಸ್ಸೆ ಮತ್ತೆ ಬಂದೆ ಬರುತ್ತದೆ.ಒಂದು ವೇಳೆ ಈ ಸಮಸ್ಸೆ ಇರುವವರು ಬಳಸಿದ ಬಟ್ಟೆಗಳನ್ನು ಬಳಸಿದರೆ ಈ ರೀತಿಯ ಸಮಸ್ಸೆಗಳು ಕಾಡುತ್ತದೆ.ಇನ್ನು ಶಾಲೆಯಲ್ಲಿ ಯಾರಿಗಾದರೂ ಬಂದರೆ ಇಡಿ ಶಾಲೆ ಮಕ್ಕಳಿಗೂ ಬರುವ ಸಾಧ್ಯತೆ ಇದೆ.ಈ ಸಮಸ್ಸೆ ಇರುವವರಿಗೆ ತುಂಬಾನೇ ತುರಿಕೆ ದೇಹದಲ್ಲಿ ಕಂಡು ಬರುತ್ತದೆ.ಈ ಗಜಕರ್ಣ ಸಮಸ್ಸೆಗೆ ಮುಕ್ಯ ಕಾರಣ ಕ್ರಿಮೀ ಕಿಟಗಳು.ನಿಮ್ಮ ದೇಹದಲ್ಲಿ ಸ್ವಚ್ಛತೆ ಇಲ್ಲದೆ ಇದ್ದಾರೆ ಇದು ಮುಕ್ಯ ಕಾರಣ ಆಗುತ್ತದೆ.ಅದರಲ್ಲೂ ಪಾದ ಮತ್ತು ಕಾಲು ಜಾಯಿಂಟ್ ಆಗುವ ಜಾಗಾದಲ್ಲಿ ಮತ್ತು ತೇವಂಶ ಇರುವ ಪ್ರದೇಶದಲ್ಲಿ, ಸೊಂಟದ ಮೇಲೆ ಈ ಸಮಸ್ಸೆ ಹೆಚ್ಚಾಗಿ ಕಂಡು ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದು ನಿವಾರಣೆ ಆಗಬೇಕು ಎಂದರೇ ಔಷಧಿ ತೆಗೆದುಕೊಳ್ಳುವುದು ಮುಖ್ಯ.ಲೇಪನ ಮುಕ್ಯ ಮತ್ತು ದೇಹದ ಸ್ವಚ್ಛತೆ ತುಂಬಾನೇ ಮುಖ್ಯ ಆಗಿರುತ್ತದೆ.ಇದಕ್ಕೆ ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಸುಸೂಕ್ತವಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.ಇನ್ನು ಅರಿಶಿಣ ಪುಡಿ ಮತ್ತು ಬೇವಿನ ರಸ ನಿಂಬೆ ರಸವನ್ನು ಮಿಕ್ಸ್ ಮಾಡಿ ಗಜಕರ್ಣ ಇರುವ ಜಾಗಕ್ಕೆ ಬೆಳಗ್ಗೆ ಒಂದು ಸಾರಿ ಮತ್ತು ಸಂಜೆ ಒಂದು ಸಾರಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಇಲ್ಲವಾದರೆ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಬೇಕು.

Related Post

Leave a Comment