ಕ್ಯಾಲ್ಸಿಯಂ ಕದಿಯುವ ಕಳ್ಳರಿಂದ ಬಚಾವ್ ಆಗಿರಿ!ಕ್ಯಾಲ್ಸಿಯಂ ಕೊರತೆ…

ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಬಿದ್ದಾಗ ದೇಹದಲ್ಲಿ ಮೂಳೆಗಳು ಮುರಿದು ಹೋಗುತ್ತದೆ.ಅದನ್ನು ದೇಹದಲ್ಲಿ ಇರುವ ಮೂಳೆಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕು.ಹೇಲುಬು ಟೊಳ್ಳು ಅದರೆ ಸ್ವಲ್ಪ ಬಿದ್ದರು ಕೂಡ ಮೂಳೆ ಮುರಿಯುವ ಸಾಧ್ಯತೆ ಕೂಡ ಇದೆ.ಹೀಗಾಗಿ ಹೇಲುಬು ಟೊಳ್ಳು ಆಗದಂತೆ ತಡೆಯಬೇಕು.ಹೇಲುಬು ಟೊಳ್ಳು ಆಗಬಾರದು ಎಂದರೆ ಕ್ಯಾಲ್ಸಿಯಂ ಲೂಟರ್ಸ್ ಅನ್ನು ಅವಾಯ್ಡ್ ಮಾಡಬೇಕು.ಮುಖ್ಯವಾಗಿ 3 ಗ್ರಾಂ ಉಪ್ಪನ್ನು ಒಂದು ದಿನಕ್ಕೆ ಸೇವನೆ ಮಾಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅದರೆ ಹಲವರು ಜನರು ಪ್ರತಿದಿನ 15ಗ್ರಾಂ ಉಪ್ಪು ಸೇವನೆ ಮಾಡುತ್ತಿದ್ದಾರೆ.ಇದು ಬಿಪಿ ಸಮಸ್ಸೆ, ಪಾರ್ಶುವಾಯು ಸಮಸ್ಸೆಯನ್ನು ಉಂಟು ಮಾಡುತ್ತದೆ.ಪ್ರತಿಯೊಂದು ಅಡುಗೆಯಲ್ಲಿ ಉಪ್ಪು ಬಳಕೆ ಮಾಡೇ ಮಾಡುತ್ತೇವೆ. ಅದರೆ ಹಣ್ಣು ತರಕಾರಿಗಳಲ್ಲಿ ಉಪ್ಪಿನ ಬಳಕೆ ಮಾಡುವುದಿಲ್ಲ. ಆದ್ದರಿಂದ ಹಣ್ಣು ಮತ್ತು ತರಕಾರಿ ಸೇವನೆ ಹೆಚ್ಚಾಗಿ ಮಾಡಬೇಕು.ಇನ್ನು ಉಪ್ಪು ಮೈದಾ ಸಕ್ಕರೆ ಪದಾರ್ಥವನ್ನು ಆದಷ್ಟು ಸೇವನೆ ಮಾಡುವುದನ್ನು ಕಡಿಮೆ ಮಾಡಿ.ಇನ್ನು ತಂಪು ಪಾನಿಯವನ್ನು ಆದಷ್ಟು ಅವಾಯ್ಡ್ ಮಾಡಬೇಕು ಮತ್ತು ಕ್ಯಾಲ್ಸಿಯಂ ಲೂಟರ್ಸ್ ಅನ್ನು ಅವಾಯ್ಡ್ ಮಾಡಿ.

Related Post

Leave a Comment