ಮನೆ ಕಟ್ಟುವ /ಸೈಟು ಖರೀದಿಸುವ ಆಸೆ ಸುಲಭವಾಗಿ ಈಡೇರಬೇಕೆ? ಹಾಗಿದ್ದಲ್ಲಿ ಈ 3 ಸರಳ ಉಪಾಯದಿಂದ ಈಡೇರಿಸಿಕೊಳ್ಳಿ!

ಕೆಲವರ ಹತ್ತಿರ ದುಡ್ಡು ಇದ್ದರು ಮತ್ತು ಸೈಟು ಇದ್ದರು ಸಹ ಮನೆ ಕಟ್ಟುವುದಕ್ಕೆ ಸಾಧ್ಯ ಆಗುತ್ತಿರುವುದಿಲ್ಲ ಏನಾದರು ವಿಘ್ನ ಬರುತ್ತಾಲೇ ಇರುತ್ತದೆ.ಇದಕ್ಕಾಗಿ ಕೆಲವು ಪರಿಹಾರವನ್ನು ಕೂಡ ಮಾಡಬಹುದು. ಪ್ರತಿಯೊಬ್ಬರಿಗೂ ಕೂಡ ಕುಲ ದೇವರು ಇಷ್ಟ ದೇವರು ಹಾಗೂ ಮನೆ ದೈವ ಕೂಡ ಇರುತ್ತದೆ.ಕುಲ ದೇವರು ಎಂದರೆ ಅವರವರ ಜಾತಿಗೆ ಸಂಬಂಧಪಟ್ಟದ್ದು.ಮನೆ ದೇವರು ಎಂದರೆ ಒಬ್ಬ ಹೆಣ್ಣು ಮದುವೆ ಆಗಿ ಒಬ್ಬರ ಮನೆಗೆ ಹೋಗುತ್ತಾರೆ ಅವರ ಗಂಡನ ಮನೆಯಿಂದ ಯಾವ ದೇವರನ್ನು ಪೂಜೆಯನ್ನು ಮಾಡಿಕೊಂಡು ಬಂದಿರುತ್ತಾರೋ ಅದು ಮನೆ ದೇವರು ಆಗಿರುತ್ತದೆ. ಇನ್ನು ಇಷ್ಟ ದೇವರು ಎಂದರೆ ಕೆಲವರಿಗೆ ಗಣೇಶ, ಈಶ್ವರ ಹೀಗೆ ಒಬ್ಬೊರಿಗೆ ಒಂದೊಂದು ದೇವರು ಇಷ್ಟ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಾಗಾಗಿ ಸರಳವಾಗಿ ಯಾವ ರೀತಿ ಪರಿಹಾರ ಮಾಡಬೇಕು ಎಂದರೇ ಮನೆಯಲ್ಲಿ ಕುಳಿತುಕೊಂಡು ಮೂಡುಪು ಕಟ್ಟಿ ಮನೆ ಕಟ್ಟುವುದು ಎನ್ನುವುದು ಅಷ್ಟು ಫಲ ಸಿಗುವುದಿಲ್ಲ. ನೇರವಾಗಿ ನಿಮ್ಮ ಮನೆ ದೇವರಿಗೆ ಮತ್ತು ಕುಲ ದೇವರಿಗೆ ಹೋಗಿ ಅಮ್ಮನವರಿಗೆ ಮಡಿಲಕ್ಕಿ ಕೊಟ್ಟು ದೇವಸ್ಥಾನದಲ್ಲಿ ಸಂಕಲ್ಪ ಮಾಡಿಕೊಂಡು ಬನ್ನಿ. ದೇವರ ಹತ್ತಿರ ನಾವು ಮನೆ ಕಟ್ಟುವುದಕ್ಕೆ ಶುರು ಮಾಡುತ್ತಿದ್ದೇವೆ ಸಂಪೂರ್ಣ ಆದ ನಂತರ ಕುಟುಂಬ ಸಮೇತ ಬಂದು ನಿನ್ನ ದರ್ಶನ ಮಾಡಿ ಮಡಿಲಕ್ಕಿ ಕೊಡುತ್ತೇವೆ ಎಂದು ಹರಕೆ ಮಾಡಿಕೊಳ್ಳಬೇಕು. ನಿಮ್ಮ ಶಕ್ತಿ ಅನುಗುಣವಾಗಿ ನೀವು ಹರಕೆಯನ್ನು ಮಾಡಿ.ಅಲ್ಲಿಂದ ತೀರ್ಥ ತೆಗೆದುಕೊಂಡು ಬಂದು ಮನೆಗೆ ಪ್ರೊಕ್ಷಣೆ ಮಾಡಬೇಕು.ನಂತರ ಮನೆ ಕಟ್ಟುವುದಕ್ಕೆ ಪ್ರಾರಂಭ ಮಾಡಿದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಇನ್ನು ಸೈಟ್ ತೆಗೆದುಕೊಳ್ಳುವುದಕ್ಕೆ ಆಸೆ ಇರುತ್ತದೆ ಮತ್ತು ದುಡ್ಡು ಕೂಡ ಇರುವುದಿಲ್ಲ.ಈ ಆಸೆ ಈಡೇರುವುದಕ್ಕೆ ಗಣೇಶ ದೇವರಿಗೆ ಹರಕೆಯನ್ನು ಮಾಡಬೇಕು.ಊರಲ್ಲಿ ಇರುವ ಗಣೇಶ ದೇವಸ್ಥಾನಕ್ಕೆ 5 ವಾರ ಬೆಳಗ್ಗೆ 8:00 ಹೋಗಿ ಅಕ್ಕಿ ಮತ್ತು ಬೆಲ್ಲವನ್ನು, ಗರಿಕೆಯನ್ನು ತೆಗೆದುಕೊಂಡು ಹೋಗಬೇಕು.ಗಣೇಶನಿಗೆ ಕೊಟ್ಟು ನಮಸ್ಕಾರವನ್ನು ಮಾಡಬೇಕು.5 ವಾರ ಈ ರೀತಿ ಮಾಡಿ ಗಣೇಶ ಹತ್ತಿರ ಸಂಕಲ್ಪ ಮಾಡಿ.ಆದಷ್ಟು ತಿಂಗಳಿಗೆ ಎರಡು ಬಾರಿ ಸ್ವಾಮಿ ಸುಬ್ರಮಣ್ಯ ಷಷ್ಠಿ ಬರುತ್ತದೆ.ಎಲ್ಲಾ ಕಾರಣಕ್ಕೂ ಸುಬ್ರಮಣ್ಯ ಷಷ್ಠಿ ಪೂಜೆಯನ್ನು ಮಾಡಬಹುದು.ಷಷ್ಠಿ ದಿನ ನಾಗರಕಟ್ಟೆಗೆ ಹೋಗಿ ಸಂಕಲ್ಪ ಮಾಡಿ ಹಾಲು ಹಾಕಿ ಬನ್ನಿ.ನಿಮ್ಮ ಸಂಕಲ್ಪ ಈಡೇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಈ ಒಂದು ಸರಳ ಪರಿಹಾರವನ್ನು ಶುಕ್ರವಾರ ಮಾಡಿಕೊಳ್ಳಬಹುದು ಅಥವಾ ಹುಣ್ಣಿಮೆ ಸಮಯದಲ್ಲಿ ಕೂಡ ಮಾಡಬಹುದು.ಒಂದು ಸಣ್ಣ ಕೆಂಪು ವಸ್ತ್ರವನ್ನು ತೆಗೆದುಕೊಂಡು ನವ ದಾನ್ಯಗಳನ್ನು ಹಾಕಬೇಕು ಮತ್ತು ಕೆಂಪು ದಾರದಿಂದ ಸುತ್ತಿ ಕೈಯಲ್ಲಿ ಇಟ್ಟುಕೊಂಡು ಮನೆ ದೇವರಿಗೆ ನಮಸ್ಕಾರ ಮಾಡಿ .ಇದನ್ನು ಬೆಳಗ್ಗೆ ನೀವು ಪೂಜೆ ಮಾಡುವ ಸಮಯದಲ್ಲಿ ಇದನ್ನು ಮಾಡಬೇಕು.ನಂತರ ಈ ಗಂಟನ್ನು ನಿಮ್ಮ ಮುಖ್ಯ ದ್ವಾರದ ಮೇಲೆ ಕಟ್ಟಬೇಕು.ನಂತರ ದಿನನಿತ್ಯ ದೇವರ ಪೂಜೆಯನ್ನು ಮಾಡಬೇಕು.ಇದನ್ನು ಪ್ರತಿ ಹುಣ್ಣಿಮೆಗೂ ಬದಲಾಯಿಸಿ ಹೊಸದನ್ನು ಕಟ್ಟಬೇಕು.ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಶಾಂತಿ ಇರುತ್ತದೆ ಜೊತೆಗೆ ನಿಮ್ಮ ಆಸೆ ಅಕಾಕ್ಷೆ ಕೂಡ ಈಡೇರುತ್ತದೆ.ಇದರ ಜೊತೆ ಮನೆ ದೇವರ ಆರಾಧನೆಯನ್ನು ಕೂಡ ಮಾಡಬೇಕು.

Related Post

Leave a Comment