ಮಹಿಳೆಯರ ಈ 4 ಆಸೆ ಮತ್ತು ಹಸಿವು ಯಾವತ್ತಿಗೂ ತಿರುವುದಿಲ್ಲ!ಚಾಣಕ್ಯನ ನೀತಿ!

0 23,504

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಗ್ರಂಥದ ಮುಖ್ಯ ಉದ್ದೇಶ ಮಾನವ ಜೀವನಕ್ಕಾಗಿ ವ್ಯವಹಾರಿಕ ಜ್ಞಾನವನ್ನು ನೀಡುವುದಾಗಿದೆ. ಮಹಿಳೆಯರಈ ನಾಲ್ಕು ವಿಷಯಗಳ ಹಸಿವು ಯಾವತ್ತಿಗೂ ತಿರುವುದಿಲ್ಲ. ಮಹಿಳೆಯರು ಎಷ್ಟೇ ಪೂಜೆ ಮಾಡಿದರು ಸಹ ಇವರು ಕಾಡಿಗೆ ಹೋದರು ಸಹ ಹಸಿವು ಶಾಂತವಾಗುವುದಿಲ್ಲ. ಈ ನಾಲ್ಕು ಹಸಿವಿನಿಂದ ಮಹಿಳೆಯರು ತಮ್ಮ ಮಾನಮರ್ಯಾದೆಯನ್ನು ಮರೆತುಬಿಡುತ್ತಾರೆ. ಯಾರಿಗೂ ಸಹ ಹೆದರುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಹೆಚ್ಚಾಗಿ ಮಾತನಾಡುವ ಹಸಿವು ಆಗಿದೆ-ಕೆಲವು ಮಹಿಳೆಯರಲ್ಲಿ ಹೆಚ್ಚಾಗಿ ಮಾತನಾಡುವಂತಹ ಕೆಟ್ಟ ಹವ್ಯಾಸ ಇರುತ್ತದೆ. ಇದಕ್ಕಾಗಿ ಅವರು ಸಮಯವನ್ನು ನೋಡುವುದಿಲ್ಲ ಸ್ಥಾನವನ್ನು ನೋಡುವುದಿಲ್ಲ. ಇವರು ಎಲ್ಲಿ ಇರುತ್ತಾರೋ ಯಾವ ಪರಿಸ್ಥಿತಿಯಲ್ಲಿ ಇರುತ್ತಾರೋ ಅದು ಯಾರೇ ಇರಲಿ ಇವರು ತಮ್ಮ ಮಾತುಗಳನ್ನು ನಿಲ್ಲಿಸುವುದಿಲ್ಲ. ಮಾತನಾಡುವಾಗ ತಮ್ಮ ರಹಸ್ಯಗಳನ್ನೆಲ್ಲಾ ಬೇರೆಯವರಿಗೆ ಹೇಳುತ್ತಾರೆ. ಈ ಒಂದು ಕಾರಣದಿಂದ ಮಹಿಳೆಯರು ಹಲವಾರು ಬಾರಿ ಕಷ್ಟಗಳಿಗೆ ಸಿಲುಕುತ್ತಾರೆ. ಮುಂದೆ ಯಾರು ಇದ್ದಾರೆ ಎಂದು ಯೋಚನೆ ಮಾಡುವುದಿಲ್ಲ ನೇರವಾಗಿ ಅನಿಸಿದ್ದನ್ನು ಹೇಳುತ್ತಾರೆ.ಇನ್ನು ಇನ್ನೊಬ್ಬರನ್ನು ಆಡಿಕೊಳ್ಳುವುದು ಇವರಿಗೆ ಶಾಂತಿ ಸಿಗುವುದಿಲ್ಲ.

2, ಸುಂದರವಾಗಿ ಇರುವ ಹಸಿವು ಆಗಿದೆ-ಸ್ತ್ರೀಯರು ತಮ್ಮನ್ನು ತಾವು ಸುಂದರವಾಗಿ ಕಾಣಲು ತಮ್ಮ ಇಡೀ ಜೀವನವನ್ನೇ ಕಳೆದುಬಿಡುತ್ತಾರೆ.ವಯಸ್ಸಾದ ನಂತರ ಇದರ ವೇಗ ಸ್ವಲ್ಪ ಕಡಿಮೆಯಾಗುತ್ತದೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಮಹಿಳೆಯರು ಶೃಂಗಾರದ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಬರುತ್ತಾರೆ ಮತ್ತು ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಇದೇ ಕಾರಣದಿಂದ ಮಹಿಳೆಯರು ಜೀವನದಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಮೇಕಪ್ ಮಾಡುವುದರಲ್ಲಿ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ.

3, ಪ್ರೀತಿಯ ಹಸಿವು ಆಗಿದೆ-ಈ ಗುಣವು ಮಹಿಳೆಯರಲ್ಲಿ ಪೂರ್ತಿಯಾಗಿ ತುಂಬಿದೆ. ಪ್ರೀತಿಯಲ್ಲಿ ಕೆಲವು ರೂಪಗಳು ಇವೆ.ಈ ಎಲ್ಲ ರೂಪಗಳು ಮಹಿಳೆಯರಲ್ಲಿ ನೋಡಲು ಸಿಗುತ್ತವೆ. ಇವರ ಪ್ರೀತಿಯ ಈ ನಂಟು ದಾಂಪತ್ಯ ಜೀವನದಲ್ಲಿ ತುಂಬಾನೇ ಹೆಚ್ಚಾಗಿ ಬಿಡುತ್ತದೆ. ಇಲ್ಲಿ ಇಡೀ ಕುಟುಂಬವೇ ಬರುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಸಮರ್ಪಣೆ ಭಾವನೆ ಇಲ್ಲಾ ಎಂದರೆ ಪ್ರೀತಿಯು ಪ್ರೀತಿಯಾಗಿ ಇರುವುದಿಲ್ಲ. ಇದೇ ಸಮರ್ಪಣೆ ಭಾವನೆಯಿಂದ ಅವರ ಕುಟುಂಬವು ನಡೆಯುತ್ತಾ ಇರುತ್ತದೆ. ಕುಟುಂಬದಲ್ಲಿ ಗಂಡ ಹೆಂಡತಿ ಎರಡು ಮುಖ್ಯವಾದ ಸ್ತಂಭ ಆಗಿರುತ್ತದೆ. ಇವರ ಮೇಲೆಯೇ ಕುಟುಂಬದ ಜವಾಬ್ದಾರಿಗಳು ಇರುತ್ತದೆ. ಇದೇ ಕಾರಣದಿಂದ ಮಹಿಳೆಯರು ಯಾರನ್ನು ಪ್ರೀತಿ ಮಾಡುತ್ತಾರೋ ಅವರಿಂದ ಪ್ರೀತಿಯನ್ನು ಬಯಸುತ್ತಾರೆ.

4, ಈಶ್ವರನ ಮೇಲಿರುವ ನಂಬಿಕೆ-ಈ ವಿಷಯದಲ್ಲಿ ಮಹಿಳೆಯರಿಗೂ ಪುರುಷರಿಗಿಂತ ಮೇಲು ಇರುತ್ತಾರೆ. ಇವರಲ್ಲಿನ ಅನಾವಶ್ಯಕ ನಂಬಿಕೆ ಕಾರಣದಿಂದಾಗಿ ಮೋಸ ಮಾಡುವಂತಹ ಡೋಂಗಿ ಬಾಬಾಗಳಲ್ಲಿ ಇವರು ಬೇಗನೆ ಸಿಲುಕಿ ಬಿಡುತ್ತಾರೆ. ಹಾಗಾಗಿ ಮಹಿಳೆಯರಲ್ಲಿ ದುರಾಸೆ ಕೂಡ ಹೆಚ್ಚಾಗಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.