ಶ್ರಾವಣ ಮಾಸ ಸಂಕಷ್ಟಹರ ಚತುರ್ಥಿ ಯಾವಾಗ ಚಂದ್ರೋದಯ ಸಮಯ ಯಾವ!

ಸಂಕಷ್ಟ ಹರ ಚತುರ್ಥಿ ಎಂದು ಪ್ರಾರಂಭ ಆಗುತ್ತದೆ ಎಂದು ತಿಳಿಸಿಕೊಡುತ್ತೇವೆ. ಗುರುವಾರ ಹುಣ್ಣಿಮೆಯನ್ನು ಆಚರಣೆ ಮಾಡಿರುತ್ತಾರೆ. ಗುರುವಾರ ಆಚರಣೆ ಮಾಡದೇ ಇರುವವರು ಶುಕ್ರವಾರದ ದಿನ ಆಚಾರಣೆ ಮಾಡಬಹುದು. ಇನ್ನು ಸಂಕಷ್ಟ ಹರ ಚತುರ್ಥಿ ಎಂದು ಪ್ರಾರಂಭವಾಗಿದೆ ಎಂದರೆ ಆಗಸ್ಟ್ 14ನೇ ತಾರೀಕು ಶ್ರಾವಣ ಮಾಸ ಕೃಷ್ಣ ಪಕ್ಷ ಚತುರ್ಥಿಯಂದು ಭಾನುವಾರ ರಾತ್ರಿ 10:36 ನಿಮಿಷಕ್ಕೆ ಪ್ರಾರಂಭವಾದರೆ 15ನೇ ತಾರೀಕು ಸೋಮವಾರ ರಾತ್ರಿ 9:02 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಸಂಕಷ್ಟ ಚತುರ್ಥಿಯನ್ನು ಸೋಮವಾರದ ದಿನ ಆಚರಣೆ ಮಾಡಬೇಕಾಗುತ್ತದೆ. ಚಂದ್ರೋದಯ ಸಮಯ ರಾತ್ರಿ 9:25 ನಿಮಿಷಕ್ಕೆ ಉದಯ ಆಗುತ್ತದೆ. ಹಾಗಾಗಿ ಸೋಮವಾರ ದಿನ ಆಚಾರಣೆ ಮಾಡಬೇಕು. ಇನ್ನು ಸಾಮಾನ್ಯವಾಗಿ 16 ಸೋಮವಾರ ವ್ರತವನ್ನು ಆಚರಣೆ ಮಾಡುತ್ತ ಇರುತ್ತಾರೆ. ಈ ದಿನ ವ್ರತ ಮತ್ತು ಸಂಕಷ್ಟಹರ ಚತುರ್ಥಿ ಪೂಜೆಯನ್ನು ಸಹ ಮಾಡಬಹುದು. ಹಾಗಾಗಿ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಸಂಕಷ್ಟ ಹರ ಚತುರ್ಥಿಯನ್ನು ಮಾಡಿ.

Related Post

Leave a Comment