ಕುಂಭ ರಾಶಿಯವರ ಸಂಪೂರ್ಣ ಜೀವನ ಹೀಗಿರುತ್ತೆ ಯಾವ ಸಂಖ್ಯೆ ದಿನ ಕೆಲಸ ಅದೃಷ್ಟ ನೀಡುತ್ತೆ!

ಸ್ನೇಹಿತರೆ ಕುಂಭ ರಾಶಿಯವರ ವೃತ್ತಿ ವ್ಯಾಪಾರ ರಂಗ ಕ್ಷೇತ್ರಗಳು ಅದೃಷ್ಟದ ದಿನ. ಅದೃಷ್ಟದ .ಬಣ್ಣ .ಸಂಖ್ಯೆ ಹಾಗೂ ಜೀವನದ ಹಾದಿ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿದುಕೊಳ್ಳೋಣ. ಒಂದು ಬಗೆಯ ಆಲೋಚನೆಯನ್ನು ಮಾಡಿದರೆ ಇವರ ಆಲೋಚನೆಗಳು ಎಲ್ಲರಿಗಿಂತ ವಿಭಿನ್ನವಾಗಿರುತ್ತೆ ಬಹಳ ಕ್ರಿಯೇಟಿವ್ ಆಲೋಚನೆಯನ್ನು ಮಾಡುತ್ತಾರೆ. ಪ್ರತಿ ಆಲೋಚನೆಯಲ್ಲಿ ನೂತನತ್ವ ಅಂದರೆ ಹೊಸದಾದಂತಹ ಲಾಭವನ್ನು ಪಡೆಯಲು ಈ ಕುಂಭ ರಾಶಿ ವ್ಯಕ್ತಿಗಳು ಸದಾಕಾಲ ಚಿಂತೆಯನ್ನು ಮಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವುದಾದರೂ ಕಷ್ಟಗಳು ಬಂದಾಗ ಈ ಕಷ್ಟ ಯಾಕೆ ಬಂದಿದೆ ಎಂದು ಬುಡದಿಂದಲೇ ಸರಿ ಮಾಡುವಂತಹ ಗುಣ ಇವರಿಗೆ ಇರುತ್ತದೆ ಇವರೊಂದಿಗೆ ಮಾತನಾಡುವ ಮುನ್ನ ಬಹಳ ಯೋಚಿಸಿ ಮಾತಾಡಬೇಕು ಒಂದು ಬಾರಿ ಯಾರ ಮೇಲಾದರೂ ಕೋಪಿಸಿಕೊಂಡರೆ ಅವರೊಂದಿಗೆ ಬೆರೆಯಲು ಸಾಕಷ್ಟು ಸಮಯವನ್ನು ಈ ಕುಂಭ ರಾಶಿ ವ್ಯಕ್ತಿಗಳು ತೆಗೆದುಕೊಳ್ಳುತ್ತಾರೆ ಬಂಧುಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಇಚ್ಚಿಸುವಂತಹ ಮನಸ್ಥಿತಿ ಇವರಿಗೆ ಇರುತ್ತೆ.

ಆಪತ್ತಿನಲ್ಲಿರುವಂತಹ ಹಾಗೂ ಕಷ್ಟದಲ್ಲಿರುವಂತಹ ಜನರಿಗೆ ಸಹಾಯವನ್ನು ಮಾಡಲು ಬಹಳ ಬೇಗ ಮುಂದೆ ಬರುವಂತಹ ಮನಸ್ಸು ಇವರಿಗೆ ಇರುತ್ತದೆ ಭಯ ಅನ್ನೋದು ಕಡಿಮೆ ಇರುತ್ತೆ ಯಾವುದೇ ಕೆಲಸ ಮಾಡಬೇಕು ಅಂದರೆ ನಿಯಮದ ಅನುಸಾರವೇ ಅಂದರೆ ಪದ್ಧತಿಯ ಪ್ರಕಾರ ಆ ಕೆಲಸವನ್ನು ಕುಂಭ ರಾಶಿಯ ವ್ಯಕ್ತಿಗಳು ಮಾಡಿ ಮುಗಿಸುತ್ತಾರೆ ವೃತ್ತಿಗೆ ಗೌರವವನ್ನು ನೀಡುತ್ತಾರೆ ವ್ಯಾಪಾರಕ್ಕೆ ಹಿರಿಯರಿಗೆ ದೈವಕ್ಕೆ ಹೆಚ್ಚು ಮರ್ಯಾದೆಯನ್ನು ಈ ಕುಂಭ ರಾಶಿಯ ವ್ಯಕ್ತಿಗಳು ನೀಡುತ್ತಾರೆ ಸ್ನೇಹಿತರಿಗೋಸ್ಕರ ಹೆಚ್ಚು ಶ್ರಮವನವಹಿಸುವ ಮನಸ್ಥಿತಿ ಇವರಿಗೆ ಇರುತ್ತೆ ನಿಮ್ಮಿಂದ ನಿಮ್ಮ ಸ್ನೇಹಿತರಿಗೆ ಹೆಚ್ಚು ಲಾಭ ಸಿಗುತ್ತೇ ಹೊರತು ಸ್ನೇಹಿತರಿಂದ ನಿಮಗೆ ಲಾಭ ಅನ್ನೋದು ಯಾವಾಗಲೂ ಕೂಡ ಶೂನ್ಯವಾಗಿರುತ್ತೆ ಉದ್ಯೋಗವಿದ್ದರೂ ಕೂಡ ವ್ಯಾಪಾರದ ಮೇಲೆ ಕೆಲವೊಂದು ಸಣ್ಣಪುಟ್ಟ ಬಿಸಿನೆಸ್ ಗಳ ಮೇಲೆ ಹೆಚ್ಚು ಆಸಕ್ತಿಯನ್ನು ಈ ಕುಂಭ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ತೋರಿಸುತ್ತಾರೆ.

ಇವರು 23ನೇ ವಯಸ್ಸಿಗೆ 24 ನೇ ವಯಸ್ಸಿಗೆ 30 32 39 ಹಾಗೂ 60 62 ಈ ವಯಸ್ಸಿನಲ್ಲಿ ವಿಶೇಷವಾದಂತಹ ಟರ್ನಿಂಗ್ ಪಾಯಿಂಟ್ ಗಳು ಇವರಿಗೆ ಎದುರಾಗುತ್ತೆ ಮದುವೆ ಆಗಿರಬಹುದು ಸಂತನಾಗಿರಬಹುದು ಆರ್ಥಿಕ ಅಭಿವೃದ್ಧಿ ಆಗಿರಬಹುದು ವಿದೇಶ ಯೋಗ ವಾಗಿರಬಹುದು ವಾಹನವನ್ನು ಖರೀದಿ ಮಾಡುವಂತಹದಾಗಿರ ಬಹುದು ಈ ರೀತಿಯಾದಂತಹ ದೊಡ್ಡ ದೊಡ್ಡದಾದಂತಹ ಟರ್ನಿಂಗ್ ಪಾಯಿಂಟ್ ಗಳು ಈ ವಯಸ್ಸಿನಲ್ಲಿ ಇವರಿಗೆ ಹೆಚ್ಚಾಗಿ ಕಂಡುಬರುತ್ತದೆ.

ಈ ಕುಂಭ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ಯಾವಾಗಲೂ ತಿಳ್ಕೊಬೇಕು ನಿಮಗೆ ಆಗಿ ಬರುವಂತ ಅದೃಷ್ಟ ದಿಕ್ಕುಗಳು ಯಾವುದು ಅಂತ ಹೇಳೋದಾದರೆ ಪಶ್ಚಿಮ ದಿಕ್ಕು ಹಾಗೂ ಉತ್ತರ ದಿಕ್ಕು ಹಾಗೂ ಇವೆರಡು ದಿಕ್ಕುಗಳನ್ನು ಯಾವಾಗಲೂ ನೀವು ಪಾಲನೆ ಮಾಡಿದ್ದೆ ಆದಲ್ಲಿ ವಿಶೇಷವಾದ ಏಳಿಗೆಯನ್ನು ನೀವು ಕಾಣಬಹುದು ಎದುರಿನ ವ್ಯಕ್ತಿಗಳು ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಲಿ ನಮಗೆ ಇವರಿಂದ ನಮಗೆ ಹೆಚ್ಚು ಲಾಭವನ್ನು ದೊರೆಯಲಿ ಎಂದು ಯಾವಾಗಲೂ ಈ ಕುಂಭ ರಾಶಿಯ ವ್ಯಕ್ತಿಗಳು ಆಲೋಚನೆಯನ್ನು ಅಪೇಕ್ಷೆಯನ್ನು ಇಟ್ಕೊಂಡಿರುತ್ತಾರೆ ಕಾರ್ಯ ಸಾಧನೆಯ ಮೇಲೆ ಹೆಚ್ಚು ದೃಷ್ಟಿಯನ್ನ ಕುಂಭ ರಾಶಿ ವ್ಯಕ್ತಿಗಳು ಹೊಂದಿರುತ್ತಾರೆ ಸಣ್ಣಪುಟ್ಟ ಸುಳ್ಳುಗಳನ್ನು ಹೇಳಿ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕುವಂತಹ ಸ್ಥಿತಿ ಇವರಿಗೆ ಹೆಚ್ಚಾಗಿ ಓದಗುತ್ತೆ ಮತ್ತು ದೇವರು ಆಧ್ಯಾತ್ಮದ ಮೇಲೆ ಹೆಚ್ಚು ಆಸಕ್ತಿಯನ್ನ ಕುಂಭ ರಾಶಿ ವ್ಯಕ್ತಿಗಳು ಹೊಂದಿರುತ್ತಾರೆ ದೈವ ಕಾರ್ಯಗಳಿಗೆ ಮುಂದೆ ಬಂದು ಸಹಾಯ ಮಾಡುವಂತಹ ಮನಸ್ಥಿತಿ ಇವರಿಗೆ ಇರುತ್ತೆ ಯಾವಾಗಲೂ ದೀರ್ಘವಾದ ಆಲೋಚನೆಯಲ್ಲಿ ಈ ಕುಂಭ ರಾಶಿ ವ್ಯಕ್ತಿಗಳು ಮುಳುಗಿರುತ್ತಾರೆ.

ನಿದ್ರೆಯನ್ನು ಕಮ್ಮಿ ಮಾಡಿ ಕೆಲಸ ಹಾಗೂ ಆಲೋಚನೆಗಳನ್ನ ಹೆಚ್ಚಾಗಿ ಮಾಡುವಂತಹ ಜೀವನ ಇವರದಾಗಿರುತ್ತೆ ಅಜೀರ್ಣ ಆಗಿರಬಹುದು ಚರ್ಮಕ್ಕೆ ಸಂಬಂಧಪಟ್ಟಂತಹ ಕಾಯಿಲೆ ಆಗಿರಬಹುದು ನರಕ್ಕೆ ಸಂಬಂಧಪಟ್ಟಂತ ವೀಕ್ನೆಸ್ ಆಗಿರಬಹುದು ಇವರಿಗೆ ಹೆಚ್ಚಾಗಿ ಬಾಧಿಸುವಂಥದ್ದು ಇವರು ಸಂತಾನದ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಈ ಕುಂಭ ರಾಶಿಯವರು ಸಂಗೀತ ಎಂದರೆ ಕುಂಭ ರಾಶಿಯವರಿಗೆ ಒಂದು ರೀತಿಯ ಅಚ್ಚು ಮೆಚ್ಚಾಗಿರುತ್ತದೆ ಇವರಿಗೆ ಆಗಿ ಬರತಕ್ಕಂತಹ ಅದೃಷ್ಟದ ಸಂಖ್ಯೆ ಅದೃಷ್ಟದ ದಿನಗಳು ನೋಡೋದಾದ್ರೆ 5 6 8 ಈ ಮೂರು ಸಂಖ್ಯೆಗಳು ವಿಶೇಷವಾದಂತ ಲಾಭವನ್ನ ಇವರಿಗೆ ತಂದು ಕೊಡುತ್ತೆ ಯಾವುದಾದರೂ ಮುಖ್ಯವಾದಂತ ಕೆಲಸವಾದರೂ ವ್ಯಾಪಾರ ವ್ಯವಹಾರ ಉದ್ಯೋಗ ಸೇರುವಂತಹ ದಿನಗಳಾಗಿರಬಹುದು 5ನೇ ತಾರೀಕು 6 ನೇ ತಾರೀಕು ಹಾಗೂ 8 ತಾರೀಕು ಈ ಸಂಖ್ಯೆಯನ್ನ ಪಾಲನೆ ಮಾಡುವುದರಲ್ಲಿ ವಿಶೇಷವಾದಂತಹ ಏಳಿಗೆಯನ್ನು ನೀವು ಕಾಣಬಹುದು.

ಇನ್ನೂ ಕುಂಭ ರಾಶಿಯ ವ್ಯಕ್ತಿಗಳು ಯಾವ ಒಂದು ಕ್ಷೇತ್ರದಲ್ಲಿ ಮುಂದುವರೆದರೆ ವಿಶೇಷವಾದ ಲಾಭವನ್ನು ಪಡೆಯಬಹುದಾದರೆ ನಾಟಕ ರಂಗದಲ್ಲಿ ಕಲರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಕೌಂಟೆಂಟ್ಗಳಾಗಿ ವಿಶೇಷವಾಗಿ ಸಣ್ಣಪುಟ್ಟ ಬಿಜಿನೆಸ್ ಮಾಡಿಕೋಂಡು ಜೀವನವನ್ನು ಸಾಗಿಸಿದ್ದಲ್ಲದಲ್ಲಿ ಅತಿ ಬೇಗನೆ ನೀವು ಅಭಿವೃದ್ಧಿಯನ್ನು ಕಾಣಬಹುದು ನಿಮಗೆ ಆಗಿ ಬರತಕ್ಕಂತಹ ಅದೃಷ್ಟದ ದಿನಗಳು ಯಾವುದೆಂದರೆಬುಧವಾರ, ಗುರುವಾರ ಹಾಗೂ ಶುಕ್ರವಾರ ಈ ಮೂರು ದಿನಗಳೊಂದು ವಿಶೇಷವಾಗಿ ದೈವ ಬಲ ಹೆಚ್ಚಾಗಿರುತ್ತೆ ಅವತ್ತಿನ ದಿನ ನೀವು ಮಾಡತಕ್ಕಂತಹ ಕೆಲಸ ಕಾರ್ಯದಲ್ಲಿ ಯಶಸ್ಸನ್ನ ನೀವು ಹೆಚ್ಚಾಗಿ ಪಡೆಯಬಹುದು ಒಂದು ವಿಷಯವನ್ನು ನೀವು ಕುಂಭ ರಾಶಿಯವರು ತಿಳಿದುಕೊಳ್ಳಬೇಕು ಯಾವುದೇ ಕಾರಣಕ್ಕೂ ಪಾರ್ಟ್ನರ್ಶಿಪ್ ವ್ಯವಹಾರಗಳಿಗೆ ಕೈ ಹಾಕಬಾರದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸ್ನೇಹಿತನೊಡನೆ ಯಾವುದೇ ಕೆಲಸ ಒಟ್ಟಾಗಿ ಕೂಡಿ ಮಾಡುವುದಾದರೆ ನಷ್ಟ ಅನ್ನೋದು ಹೆಚ್ಚಾಗಿರುತ್ತೆ ಯಾವುದೇ ಕಾರಣಕ್ಕೂ ಪಾರ್ಟ್ನರ್ಶಿಪ್ ವ್ಯವಹಾರಗಳನ್ನು ನೀವು ಮಾಡುವುದಕ್ಕೆ ಹೋಗಬಾರದು ನಿಮಗೆ ಆಗಿ ಬರತಕ್ಕಂತಹ ಬಣ್ಣಗಳು ಯಾವುದು ಎಂದರೆ ಬಿಳಿ ಬಣ್ಣ ,ನೀಲಿ ಬಣ್ಣ , ಸ್ಕೈ ಬ್ಲೂ ಬಣ್ಣ ಕೂಡ ನಿಮಗೆ ಹೆಚ್ಚಾಗಿ ಬರುತ್ತದೆ ಬಿಳಿ ಹಾಗೂ ನೀಲಿ ಈ ಎರಡು ಬಣ್ಣಗಳು ನೀವು ಹೆಚ್ಚಾಗಿ ಜೀವನದಲ್ಲಿ ಪಾಲಿಸಿಕೊಳ್ಳಬೇಕಾಗುತ್ತದೆ ಇನ್ನ ಯಾವ ದೇವರಿಗೆ ನೀವು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಅನ್ನೋದಾದರೆ ಶಿವ ,ವಿಷ್ಣು ,ಆಂಜನೇಯ, ಈ ದೇವರುಗಳ ದೇವಾಲಯಕ್ಕೆ ನೀವು ದಿನವೂ ಹೋಗಿ ಬರಬೇಕು.

ಇನ್ನು ಪ್ರತಿನಿತ್ಯ ಯಾವ ದೇವರ ಸ್ಮರಣೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂದರೆ ಕುಂಭ ರಾಶಿಯವರಿಗೆ ಶಿವ, ವಿಷ್ಣು, ಹಾಗೂ ಕಾಲಭೈರವೇಶ್ವರ ಜೊತೆಗೆ ಗಾಯಿತ್ರಿ ಮಂತ್ರ, ದತ್ತಾತ್ರೇಯ ಸ್ವಾಮಿ ಮಂತ್ರ, ಈ ಎಲ್ಲಾ ದೇವರುಗಳ ಹೆಸರುಗಳನ್ನು ಹೇಳಿಕೊಂಡು ದಿನವನ್ನು ಆರಂಭಿಸಿದ್ದೆ ಆದರೆ ಕುಂಭ ರಾಶಿಯವರು ಜೀವನದಲ್ಲಿ ವಿಶೇಷವಾದಂತಹ ಲಾಭಗಳನ್ನು ಪಡೆಯಬಹುದು.

Related Post

Leave a Comment