ತಿಂಗಳಿಗೆ ಒಮ್ಮೆ ಕುಡಿಯಿರಿ ಜೀವನ ಪರ್ಯಾತ ಕಾಯಿಲೆ ನಿಮ್ಮ ಹತ್ತಿರ ಬರಲ್ಲ 65 ರಲ್ಲೂ 25 ವರ್ಷದ ಎನರ್ಜಿ ಇರುತ್ತೆ!

ತಿಂಗಳಿಗೆ ಒಂದು ಬಾರಿ ಕುಡಿದರೆ ಸಾಕು ನಿಮ್ಮ ಇಡೀ ದೇಹ ಸ್ಟ್ರಾಂಗ್ ಆಗುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ದೇಹದಲ್ಲಿ ಇರುವ ಎಲ್ಲಾ ರೀತಿಯ ಸಮಸ್ಸೆಗಳನ್ನು ಕೂಡ ಇದು ನಿವಾರಣೆ ಮಾಡುತ್ತದೆ.ಈ ಮನೆಮದ್ದು ಬಳಸುವುದರಿಂದ ಬಿಪಿ ಸಮಸ್ಸೆ ಕೂಡ ಇರುವುದಿಲ್ಲ. ಚರ್ಮದ ಸಮಸ್ಸೆಯನ್ನು ನಿವಾರಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ವಾತ ಪಿತ್ತ ಕಫವನ್ನು ಬ್ಯಾಲೆನ್ಸ್ ಮಾಡುತ್ತಾದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದಕ್ಕೆ ಬೇಕಾಗುವ ಸಾಮಗ್ರಿಗಳು : ಕಾಡು ಬಸಲೇ ಮತ್ತು ವಿಳೇದೆಲೆ, ನಿತ್ಯ ಪುಷ್ಟದ ಎಲೆ, ಅಮೃತ ಬಳ್ಳಿ ಮತ್ತು ಗರಿಕೆ, ದೊಡ್ಡ ಪತ್ರೆ,ಒಂದೆಲಾಗ, ಕರೀಬೇವಿನ ಎಲೆ, ತುಳಸಿ ಎಲೆ, ಪಂಚಾ ಪತ್ರೆ ಎಲೆ, ಕಾಮ ಕಸ್ತೂರಿ ಎಲೆ, ಬಿಳಿ ದಾಸವಾಳದ ಎಲೆ, ದಾಳಿಂಬೆ ಎಲೆ, ದುಂದು ಮಲ್ಲಿಗೆ ಎಲೆಗಳನ್ನು, ಕಹಿ ಬೇವಿನ ಎಲೆ, ಗಂಧದ ಮರದ ಎಲೆಗಳನ್ನು ತೆಗೆದುಕೊಳ್ಳಿ.

ಇನ್ನು ಅಜ್ವನ ಎಲೆ ವಾತ ಪಿತ್ತ ಕಫದ ಸಮಸ್ಸೆಗೆ ತುಂಬಾ ಒಳ್ಳೆಯದು.ಈ ಎಲ್ಲಾ ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ನಂತರ ಈ ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.ನಂತರ ಒಂದು ಪಾತ್ರೆಗೆ 3 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ತಿಂಗಳಿಗೆ ಒಮ್ಮೆ ಕುಡಿದರೆ ಸಾಕು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಕುಡಿದು ಒಂದು ಗಂಟೆ ನಂತರ ಏನನ್ನು ಕುಡಿಯಬಾರದು.

Related Post

Leave a Comment