“8 ಶುಕ್ರವಾರ ” ಮಾಡುವ ” ವಿಶೇಷ ಕಾಮಾಕ್ಷಿ ” ದೀಪರಾಧನೆ / ಆರ್ಥಿಕ ಬಿಕ್ಕಟ್ಟು, ಮದುವೆ ಇನ್ನು ಹಲವು ಸಮಸ್ಸೆಗಳಿಗೆ ಪರಿಹಾರ….

ಕಾಮಾಕ್ಷಿ ದೀಪರಾಧನೆ ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ.ಈ ದೀಪರಾಧನೆಯನ್ನು ಮದುವೆ ಆಗದೆ ಇರುವವರು ಹಾಗೂ ಸಂಕಷ್ಟದಲ್ಲಿ ಇರುವವರು ಸಂಕಲ್ಪವನ್ನು ಮಾಡಿಕೊಂಡು ಈ ಪೂಜೆಯನ್ನು ಮಾಡಬೇಕು.ಕಾಮಾಕ್ಷಿ ದೀಪ ಎಂದರೆ ಕಾಮ ಅಂದರೆ ಆಸೆ ಆಕಾಂಕ್ಷೆಗಳು ಅಕ್ಷಿ ಅಂದರೆ ಕಣ್ಣು.ನಿಮ್ಮ ಮನದಲ್ಲಿ ಇರುವ ಎಲ್ಲಾ ಕನಸು ನನಸಾಗುವಂತೆ ಮಾಡುವುದೇ ಈ ಕಾಮಾಕ್ಷಿ ದೀಪರಾಧನೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಕಾಮಾಕ್ಷಿ ದೀಪದ ಜೊತೆ ಎಂಟು ದೀಪಗಳನ್ನು ಮಾಡಿಕೊಳ್ಳಬೇಕು.ಒಂದು ಹಿತ್ತಾಳೆ ಅಥವಾ ತಾಮ್ರದ ಪ್ಲೇಟ್ ಮೇಲೆ ವಿಳೇದೆಲೆ ಇಟ್ಟು ಅರಿಶಿಣ ಶ್ರೀಗಂಧ ಮಿಕ್ಸ್ ಮಾಡಿ ಎಲೆಯ ಮೇಲೆ ಸ್ವಸ್ತಿಕ್ ಚಿತ್ರ ಬಿಡಿಸಿ. ಅದರ ಮೇಲೆ ಅರಿಶಿಣ, ಕುಂಕುಮ ಹಚ್ಚಿ ಅಕ್ಷತೆಯನ್ನು ಹಾಕಬೇಕು.ನಂತರ ಎಲೆಯ ಮಧ್ಯ ಒಂದು ದೀಪವನ್ನು ಇಡಬೇಕು.ಈ ದೀಪದ ಮುಂದೆ ಒಂದು ಕವಡೆ ಹಾಗೂ ಒಂದು ರೂಪಾಯಿ ಕಾಯಿನ್ ಇಡಬೇಕು.

ಕಾಮಾಕ್ಷಿ ದೀಪ ಮಾಡುವುದಕ್ಕೆ ಒಂದು ಪ್ಲೇಟ್ ತೆಗೆದುಕೊಂಡು ಅದರ ಮೇಲೆ ಅರಿಶಿಣದಿಂದ ಅಷ್ಟ ದಳ ಪದ್ಮಾ ರಂಗೋಲಿಯನ್ನು ಹಾಕಿ ಮತ್ತು ತಟ್ಟೆಯ ಸುತ್ತ ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಪಂಚ ಕರ್ಪೂರವನ್ನು ಪುಡಿ ಮಾಡಿ ರಂಗೋಲಿ ಮಧ್ಯ ಹಾಕಬೇಕು ಮತ್ತು ಜಾವಾ ಪುಡಿಯನ್ನು ಅದರ ಮೇಲೆ ಹಾಕಬೇಕು. ಸುಗಂಧಬರಿತ ವಸ್ತುಗಳನ್ನು ಬಳಸುವುದರಿಂದ ಲಕ್ಷ್ಮಿ ಆದಷ್ಟು ಬೇಗ ಅಕರ್ಷಿತಳಾಗುತ್ತಾಳೆ.

ನಂತರ ಗಜ ಲಕ್ಷ್ಮಿ ಇರುವ ದೀಪಾವನ್ನಿ ತೆಗೆದುಕೊಂಡು ಅರಿಶಿಣ ಹಚ್ಚಿ ನಂತರ ಅರಿಶಿಣ ಕುಂಕುಮವನ್ನು ಹಚ್ಚಿದ ನಂತರ ಪ್ಲೇಟ್ ಮೇಲೆ ಕಾಮಾಕ್ಷಿ ದೀಪವನ್ನು ಪ್ರತಿಷ್ಟಪನೆ ಮಾಡಬೇಕು.ಈ ಪೂಜೆಯನ್ನು 8 ಶುಕ್ರವಾರ ಮಾಡಬೇಕು. ಆದಷ್ಟು ತುಪ್ಪದಿಂದ ದೀಪರಾಧನೆ ಮಾಡಬೇಕು.ತುಪ್ಪದ ಒಳಗೆ ಕೆಂಪು ಕಲ್ಲು ಸಕ್ಕರೆ,ಎರಡು ಲವಂಗ ಹಾಕಬೇಕು. ನಂತರ ಒಂದು ಪೀಠ ತಯಾರಿ ಮಾಡಬೇಕು . ಮೊದಲು ಅಷ್ಟ ದಳ ಪದ್ಮಾ ರಂಗೋಲಿ ಹಾಕಿ ಅರಿಶಿಣ ಕುಂಕುಮವನ್ನು ಹಚ್ಚಿ ಹಾಗೂ ಅಕ್ಷತೆ ಪಂಚ ಕರ್ಪೂರ ಹಾಕಬೇಕು.ನಂತರ ಮಲ್ಲಿಗೆ ಹೂವನ್ನು ಅದರ ಮೇಲೆ ಹಾಕಬೇಕು.

ನಂತರ ಒಂದು ತಾಮ್ರದ ಪ್ಲೇಟ್ ಇಟ್ಟು. ಅದರ ಒಳಗೆ 8 ವಿಳೇದೆಲೆ ಇಡಬೇಕು ಹಾಗೂ ಸ್ವಲ್ಪ ಅಕ್ಕಿಯನ್ನು ಹಾಕಿ ಕಾಮಾಕ್ಷಿ ದೀಪವನ್ನು ಪ್ರತಿಷ್ಟಪನೆ ಮಾಡಬೇಕು.ನಂತರ ಹೂವಿನಿಂದ ಅಲಂಕಾರ ಮಾಡಬೇಕು.ಪ್ರಸಾದಕ್ಕೆ ಕಲ್ಲು ಸಕ್ಕರೆ,ಬಿಸಿ ಹಾಲು ಇಡಬೇಕು. ಕಾಮಾಕ್ಷಿ ದೀಪದ ಸುತ್ತ ಎಂದು ದೀಪವನ್ನು ಇಡಬೇಕು.ಊದುಬತ್ತಿಯಿಂದ 8 ದೀಪವನ್ನು ಹಚ್ಚಬೇಕು. ಪೂಜೆ ಮುಗಿದ ನಂತರ ಲಲಿತಾ ಸಹಸ್ರ ನಾಮವನ್ನು ಪಠಿಸಬೇಕು.ಮೊದಲು ದೀಪರಾಧನೆ ಯಾವ ಕಾರಣಕ್ಕೆ ಮಾಡುತ್ತಿದ್ದೀರಾ ಎನ್ನುವುದನ್ನು ಸಂಕಲ್ಪ ಮಾಡಿಕೊಂಡು ಒಂದು ಹೂವು ಹಾಗೂ ಅಕ್ಷತೆ ತೆಗೆದುಕೊಂಡು ಕಾಮಾಕ್ಷಿ ದೀಪದ ಹತ್ತಿರ ಇಡಬೇಕು.ನಂತರ 108 ಕಾಯಿನ್ ತೆಗೆದುಕೊಂಡು ಅರ್ಚನೆ ಮಾಡಬೇಕು.

ಈ ಪೂಜೆಯನ್ನು ಸೂರ್ಯಸ್ತ ಆದ ನಂತರ ಈ ಪೂಜೆಯನ್ನು ಶುರು ಮಾಡಬೇಕು.ಈ ಪೂಜೆಯನ್ನು ಪ್ರತಿಯೊಬ್ಬರೂ ಮಾಡಬಹುದು.ಇದನ್ನು ಆಷಾಡಮತ್ತು ಶ್ರಾವಣ ಮಾಸದಲ್ಲಿ ವ್ರತಗಳನ್ನು ಮಾಡಬೇಕು.ಅಕ್ಕಿಯನ್ನು ಮತ್ತು ಬೆಲ್ಲವನ್ನು ಹಸುವಿಗೆ ತಿನ್ನಿಸಿ ಇಲ್ಲವಾದರೆ ಯಾವುದಾದರು ಪ್ರಾಣಿ ಅಥವಾ ಬಡವರಿಗೂ ಸಹ ನೀಡಬಹುದು.ಆದಷ್ಟು ಕಾಮಾಕ್ಷಿ ಪೂಜೆಯನ್ನು ಮಾಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment