ತುಂಬಾ ವರ್ಷಗಳಿಂದ ಅಂಟಿಕೊಂಡಿರುವ ದರಿದ್ರ ಕೂಡ ಅರಿಶಿಣದಿಂದ ಹೀಗೆ ಮಾಡಿದರೆ ಸಂಪೂರ್ಣವಾಗಿ ಕರಗಿ ಹೋಗುತ್ತದೆ.

ಪ್ರತಿಯೊಬ್ಬರ ಮನೆಯಲ್ಲಿ ಅರಿಶಿಣವನ್ನು ಬಳಸುತ್ತಾರೆ.ಯಾಕೇಂದರೆ ಯಾವುದೇ ಶುಭ ಅಶುಭ ಕಾರ್ಯ ಮಾಡಿದರು ಹಾಗೂ ಅಡುಗೆ ಮನೆಯಲ್ಲಿನು ಸಹ ಬಳಸುತ್ತಾ ಬಂದಿದ್ದಾರೆ.ಮನೆಯಲ್ಲಿ ಲಕ್ಷ್ಮಿಯ ಅನುಗ್ರಹ ಆಗಬೇಕು ಎಂದರೆ ಸದಾ ಕಾಲ ಸ್ವಚ್ಛದಿಂದ ಇರಬೇಕು.ಹಾಗಾಗಿ ಪ್ರತಿ ಗುರುವಾರವು ಕೂಡ ಲಕ್ಷ್ಮಿ ದೇವಿ ವಾಸಸ್ಥಾನ ಆಗುವ ಮನೆ ಅರಿಶಿಣ ನೀರಿನಿಂದ ಮನೆಯನ್ನು ಪ್ರೊಕ್ಷಣ ಮಾಡಿ ಮಂಗಳಕರವಾದ ವಾತಾವರಣವನ್ನು ಇಟ್ಟುಕೊಂಡಿರುತ್ತಾರೆ.ಇಂತಹ ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸಸ್ಥಾನ ಇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವತ್ತಿಗೂ ಮನೆ ಪಾಸಿಟಿವ್ ಎನರ್ಜಿಯಿಂದ ಕೂಡಿರಬೇಕು.ಅರಿಶಿಣದಿಂದ ಮಾಡಿದ ಅಕ್ಷತೆ ಕೂಡ ದೇವರ ನಾಮ ಹೇಳುತ್ತಾ ಪೂಜೆಗೆ ಬಳಸುವ ಅಕ್ಷತೆ ಕೂಡ ಬಹಳಷ್ಟು ವಿಶೇಷವಾಗಿ ಶಕ್ತಿಯನ್ನು ನೀಡುತ್ತದೆ.ಹೀಗೆ ಮಾಡಿದ ಅಕ್ಷತೆಯನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿ ಈಶನ್ಯ ದಿಕ್ಕಿನಲ್ಲಿ ಇಟ್ಟು ಪ್ರತಿ ದಿನವು ನೀವು ಹೊರಗಡೆ ಹೋಗುವಾಗ ಆ ಗಟ್ಟನ್ನು ತಗಿಸಿಕೊಂಡು ನಮಸ್ಕಾರ ಮಾಡಿಕೊಂಡು ಹೋಗುವುದರಿಂದ ಪ್ರತಿ ದಿನ ನೀವು ಅಷ್ಟೊತ್ತರ ಶತನಾಮ ಮಾಡಿದಷ್ಟು ಪುಣ್ಯ ಫಲ ಸಿಗುತ್ತದೆ.

ವಿಶೇಷ ದಿನಗಳಲ್ಲಿ ಮಾಡಿದಂತಹ ಈ ಪೂಜೆ ಪುನಸ್ಕಾರಕ್ಕೆ ಉಪಯೋಗಿಸಿದ ಅಕ್ಷತೆಗಳನ್ನು ಶೇಖರಣೆ ಮಾಡಿ ಈ ರೀತಿ ಮಾಡಿ ಹಾಗೂ ಒಂದೆರಡು ಅಕ್ಷತೆಯನ್ನು ತಲೆಗೆ ಹಾಕಿಕೊಂಡು ಹೋಗುವುದರಿಂದ ಪೂಜೆ ಮಾಡಿದ ಫಲ ಪ್ರಾಪ್ತವಾಗುತ್ತದೆ.ಇನ್ನು ಲಕ್ಷ್ಮಿ ದೇವಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದರೆ ಮಹಿಳೆಯರು ಗುರುವಾರ ಶುಕ್ರವಾರದ ದಿನದಂದು ವಿಶೇಷವಾಗಿ ಸಿಂಹ ದ್ವಾರದ ಮೇಲೆ ಸ್ವಸ್ತಿಕ್-ಗುರುತನ್ನು ತಮ್ಮ ಕೈಯಾರ ಬರಿಯುತ್ತಾರೋ ಅಂತಹ ಮನೆಯಲ್ಲಿ ಸದಾಕಾಲ ಲಕ್ಷ್ಮಿ ದೇವಿಯ ವಾಸ ಸ್ಥಾನವಾಗುತ್ತದೆ.

ಹೀಗೆ ಮಾಡಿದರೆ ಮನೆಯ ಯಜಮಾನನ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ.ಅರಿಶಿಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಶುಭ ಕಾರ್ಯದಲ್ಲೂ ಮತ್ತು ಮಹಿಳೆಯರಿಗೂ ಸಹ ಇದು ತುಂಬಾನೇ ಶ್ರೇಷ್ಠ.ವಿವಾಹಕ್ಕೆ ಅಡೆತಡೆಗಳು ಇದ್ದಾರೆ ಮಲಗುವ ದಿಬ್ಬಿನ ಕೆಳಗೆ ಅರಿಶಿಣ ಕೊಂಬನ್ನು ಇಟ್ಟು ಮಲಗುವುದರಿಂದ ಮದುವೆಗೆ ಯಾವುದೇ ಅಡೆತಡೆ ಆಗುವುದಿಲ್ಲ.ನಂತರ ಗುರುವಾರ ದಿನದಂದು ದೃಷ್ಟಿ ತೆಗೆದು ಆ ಅರಿಶಿಣ ಕೊಂಬನ್ನು ಹರಿಯುವ ನದಿಗೆ ಹಾಕಬೇಕು.ಯಾರ ಮನೆಯಲ್ಲಿ ಅರಿಶಿಣ ಕಡಿಮೆ ಬಳಸುತ್ತಾರೋ ಅಂತವರ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಕಡಿಮೆ ಇರುತ್ತದೆ.ಆದಷ್ಟು ಅರಿಶಿಣವನ್ನು ಹೆಚ್ಚಾಗಿ ಬಳಸಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment