ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಬಣ್ಣದ ವಾಹನ ನೀವು ತೆಗೆದುಕೊಂಡರೆ ಒಳ್ಳೆಯದು ಗೊತ್ತಾ!

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸ್ವಂತ ವಾಹನವನ್ನು ತೆಗೆದುಕೊಳ್ಳಬೇಕೆಂಬ ಕನಸಾಗಿರುತ್ತದೆ. ಆದರೆ ಈ ವಾಹನವನ್ನು ತೆಗೆದುಕೊಳ್ಳುವಾಗ ಎಲ್ಲರಿಗೂ ಸಾಮಾನ್ಯವಾಗಿ ಗೊಂದಲ ಇರುತ್ತದೆ. ಅದೇನೆಂದರೆ ಯಾವ ಬಣ್ಣದ ವಾಹನವನ್ನು ತೆಗೆದುಕೊಂಡರೆ ಒಳ್ಳೆಯದು ಎಂದು ಗೊಂದಲ ಎಲ್ಲರಿಗೂ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಯಾವ ರಾಶಿಗೆ ಯಾವ ಬಣ್ಣದ ವಾಹನ ಬಳಸಿದರೆ ಸೂಕ್ತ ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ,

ಮೇಷ ರಾಶಿ :ಮೇಷ ರಾಶಿ ಅಧಿಪತಿ ಕುಜ.ಕುಜನ ಬಣ್ಣ ಕೆಂಪು. ಕೆಂಪು ಬಣ್ಣದ ವಾಹನವನ್ನು ಮೇಷ ರಾಶಿಯವರು ಖರೀದಿಸುವುದು ಒಳ್ಳೆಯದು.ಮಂಗಳವಾರ ವಾಹನ ಖರೀದಿ ಮಾಡುವುದು ಈ ರಾಶಿಯವರಿಗೆ ಶುಭದಿನವಾಗಿದೆ.ವೃಷಭ ರಾಶಿ:ವೃಷಭ ರಾಶಿ ಅಧಿಪತಿ ಶುಕ್ರ. ಬಿಳಿ ಅಥವಾ ನೇರಳೆ ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಒಳ್ಳೆಯದು. ಸೋಮವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನ ವಾಗಿದೆ.ಮಿಥುನ ರಾಶಿ :ಮಿಥುನ ರಾಶಿ ಅಧಿಪತಿ ಬುಧ. ಹಸಿರು ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ.ಬುಧವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಟಕ ರಾಶಿ :ಕಟಕ ರಾಶಿ ಅಧಿಪತಿ ಚಂದ್ರ.ಚಂದ್ರನ ಬಣ್ಣ ಬಿಳಿ. ಬಿಳಿ ಅಥವಾ ನೇರಳೆ, ಕಪ್ಪು ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿ ಮಾಡಬಹುದು. ಸೋಮವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ಸಿಂಹ ರಾಶಿ :ಸಿಂಹ ರಾಶಿಯ ಅಧಿಪತಿ ರವಿ. ಬಂಗಾರ ಅಥವಾ ಕೆಂಪು,ಕಿತ್ತಳೆ ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ. ರವಿವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ಕನ್ಯಾ ರಾಶಿ :ಕನ್ಯಾ ರಾಶಿ ಅಧಿಪತಿ ಬುಧ. ನೀಲಿ ಅಥವಾ ಹಳದಿ ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ.

ತುಲಾ ರಾಶಿ :ತುಲಾ ರಾಶಿಯ ಅಧಿಪತಿ ಶುಕ್ರ. ಆರೆಂಜ್ ಅಥವಾ ಕೆಂಪು ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ. ಶುಕ್ರವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ವೃಶ್ಚಿಕ ರಾಶಿ :ಈ ರಾಶಿಯ ಅಧಿಪತಿ ಕುಜ. ಕೆಂಪು ಅಥವಾ ಕಾಫಿ ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ. ಮಂಗಳವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ಧನಸ್ಸು ರಾಶಿ :ಧನಸ್ಸು ರಾಶಿಯ ಅಧಿಪತಿ ಗುರು. ಹಳದಿ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮ. ಗುರುವರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.

ಮಕರ ರಾಶಿ:ಮಕರ ರಾಶಿಯ ಅಧಿಪತಿ ಶನಿ. ನೀಲಿ ಅಥವಾ ಕೃಷ್ಣ ನೀಲಿಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ. ಶನಿವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ಕುಂಭ ರಾಶಿ :ಕುಂಭ ರಾಶಿಯ ಅಧಿಪತಿ ಶನಿ.ಬಂಗಾರ ಅಥವಾ ಹಳದಿ ಮಿಶ್ರಿತ ಕೆಂಪು, ನೀಲಿ, ಕಪ್ಪು ಬಣ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ.ಶನಿವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.ಮೀನ ರಾಶಿ :ಮೀನ ರಾಶಿಯ ಅಧಿಪತಿ ಗುರು. ಹಳದಿ ಬಣ್ಣದ ವಾಹನವನ್ನು ರಾಶಿಯವರು ಖರೀದಿ ಮಾಡುವುದು ಉತ್ತಮವಾಗಿದೆ.ಮಂಗಳವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭದಿನವಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment