ಧನ ದ್ವಾರಗಳು ರಿಯಾಕ್ಟಿವೇಟ್ ಮಾಡಿಕೊಳ್ಳಿ!ಪಲಾವ್ ಎಲೆಯ ಮೇಲೆ ಹೀಗೆ ಬರೆದು ಕರ್ಪೂರದಿಂದ ಬೆಳಗಿಸಿ!

Astrology Tips for money :ಪಲಾವ್ ಎಲೆಯಿಂದ ಐಶ್ವರ್ಯ ಅರೋಗ್ಯ ಉದ್ಯೋಗ ವ್ಯಾಪಾರ ಎಲ್ಲದರಲ್ಲೂ ಅಭಿವೃದ್ಧಿ ಆಗುತ್ತದೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ. ಅರೋಗ್ಯ ಉದ್ಯೋಗದಲ್ಲಿ ವ್ಯಾಪಾರದಲ್ಲಿ ಅನುಕೂಲ ಆಗುತ್ತದೆ ಎಂದು ಹೇಳಬಹುದು. ಪಲಾವ್ ಎಲೆಯಿಂದ ಯಾವುದೇ ಕೋರಿಕೆ ಇದ್ದರು ನೆರವೇರುತ್ತದೆ. ಹರಿದುಹೋದ ಎಲೆ ಹಾಗು ಸೊಂಟ ತೂತು ಇರುವ ಎಲೆಯನ್ನು ತೆಗೆದುಕೊಳ್ಳಬಾರದು. ಬೆಳ್ಳುಳ್ಳಿಯಿಂದ ಮನೆಯಲ್ಲಿ ಈ ಚಿಕ್ಕ ಉಪಾಯವನ್ನು ಮಾಡಿದರೆ ಕಷ್ಟಗಳು ದೂರವಾಗುತ್ತವೆ!

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪಲಾವ್ ಎಲೆಯ ಮೇಲೆ ನಿಮ್ಮ ಕೋರಿಕೆ ಏನು ಇದಿಯೋ ಅದನ್ನು ಬರೆಯಬೇಕು. ಬರೆಯುವುದಕ್ಕೆ ಬ್ಲೂ ಅಥವಾ ರೆಡ್ ಪೆನ್ ಅನ್ನು ಬಳಸಬೇಕು. ನಿಮ್ಮ ಅದೃಷ್ಟದ ದಿನದಲ್ಲಿ ನೀವು ಈ ಉಪಾಯವನ್ನು ಮಾಡಬೇಕು. ಒಂದು ವೇಳೆ ನಿಮಗೆ ಸ್ಯಾಲರಿ ಜಾಸ್ತಿ ಬೇಕು ಎಂದರೆ ಅದನ್ನು ಪಲಾವ್ ಎಲೆ ಮೇಲೆ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮಗೆ ಸಂಬಳ ಕೂಡ ಜಾಸ್ತಿ ಆಗುತ್ತದೆ.

Astrology Tips for money ಇನ್ನು ಬೈಕ್ ಆಕ್ಸಿಡೆಂಟ್ ಆಗಬಾರದು ಎಂದರೆ ಪಲಾವ್ ಎಲೆ ಮೇಲೆ ಬರೆದು ಅದನ್ನು ಮುರಿದು ಕರ್ಪೂರ ಇಟ್ಟು ಬೆಂಕಿ ಹಚ್ಚಿ. ಇದರ ಭಸ್ಮವನ್ನು ಪ್ರತಿದಿನ ಹಣೆಗೆ ಹಚ್ಚಬೇಕು. ಈ ರೀತಿ ಮಾಡಿದರೆ ನೀವು ಅಂದುಕೊಂಡ ಕೋರಿಕೆ ನೆರವೇರುತ್ತದೆ.

Related Post

Leave a Comment