D ಅಕ್ಷರದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು!

 D ಎಂಬ ಅಕ್ಷರ ನಾಲ್ಕನೇ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. D ಎಂಬ ಅಕ್ಷರವನ್ನ ಯಾರು ಹೆಸರಾಗಿ ಹೊಂದಿರುತ್ತಾರೋ ಆ ವ್ಯಕ್ತಿಗಳು ತಮ್ಮನ್ನ ಹೆಚ್ಚು ಕೆಲಸ ಮಾಡುವಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಎಲ್ಲವನ್ನ ಸಮನಾಗಿ ಕಾಣುವ ಬಹಳ ಪ್ರಭಾವಶಾಲಿ ಪ್ರಬಲವಾದ ಮನಸು ಇವರದಾಗಿರುತ್ತದೆ. ಅಷ್ಟೇ ಅಲ್ಲದೆ ವ್ಯವಹಾರ ವ್ಯಾಪಾರಗಳಲ್ಲಿ ಮತ್ತು ಸಂಪತ್ತಿನೊಂದಿಗೆ ಸಂಬಂಧಿಸಿ ಹೆಚ್ಚು ಕಾಲ ಕಳೆಯುತ್ತಾರೆ. ತಮ್ಮ ಆರಂಭಿಕ ಜೀವನದ ಅನುಭವವು ತಮ್ಮನ್ನು ಮತ್ತು ಸುತ್ತಲಿರುವವರಿಗೆ ವಿಶೇಷವಾಗಿ ಕುಟುಂಬಕ್ಕೆ ಬಲವಾದ ಅಡಿಪಾಯವನ್ನ ನಿರ್ಮಿಸಲು ಸಹಾಯ ಮಾಡುತ್ತದೆ. ಇನ್ನು D ಅಕ್ಷರ ಅಂದ್ರೆ ಸಾಕು ಇಚ್ಚಾಶಕ್ತಿ ವ್ಯವಹಾರಕ್ಕೆ ಬೇಕಾಗಿರುವ ಗುಣ ಸ್ವಾಭಾವಿಕ ಪ್ರತಿಭೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅಷ್ಟೇ ಅಲ್ಲದೆ ಪರಿಶ್ರಮ ಅಧಿಕಾರ ಮತ್ತು ಯಾವುದೇ ಯೋಜನೆ ಹಾಕೊಂಡ್ರು ಆಸಕ್ತಿಯಿಂದ ಅಷ್ಟೇ ಇಷ್ಟದಿಂದ ಕೆಲಸ ಮಾಡುವಂತವರು. ಇನ್ನು ವಿಷಯಗಳ ಸಂಗ್ರಹಣೆ ಮಾಡುವುದರಲ್ಲಿ ಎತ್ತಿದ ಕೈ ಇವರದು. ಇನ್ನು ಈ D ಎಂಬ ಅಕ್ಷರ ಹೆಸರಾಗಿ ಉಳ್ಳವರು ಹೆಚ್ಚಾಗಿ ಗಮನ ಹರಿಸಿ ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ. ಧಾರ್ಮಿಕವಾಗಿ ಅನುಸರಿಸುವ ಕೆಲವು ತತ್ವಗಳನ್ನ ಅವರು ತಮ್ಮದಾಗಿಸಿಕೊಂಡಿರುತ್ತಾರೆ.

ಇನ್ನು ಈ D ಎಂಬ ಅಕ್ಷರವನ್ನ ಹೆಸರಾಗಿ ಉಳ್ಳವರ ವ್ಯಕ್ತಿತ್ವ ಹೇಗಿರುತ್ತೆ ಅಂದ್ರೆ ಸ್ವಚ್ಛತೆ ಮತ್ತು ಅಚ್ಚುಕಟ್ಟತೆಗೆ ಹೇಳಿದ ಮಾರು ಹೆಸರೇ ಇವರದು. ಇವರು ಸ್ವಚ್ಛತೆ ಬಗ್ಗೆ ಶುಭ್ರತೆ ಬಗ್ಗೆ ಅಷ್ಟೇ ಕಟ್ಟುನಿಟ್ಟಿನಿಂದ ಕೆಲಸ ಮಾಡುವುದರ ಬಗ್ಗೆ ಸಾಕಷ್ಟು ಮುತುವರ್ಜಿಯನ್ನ ವಹಿಸಿರುತ್ತಾರೆ. ಈ ವ್ಯಕ್ತಿಗಳು ತುಂಬಾ ನಿಷ್ಠಾವಂತರಾಗಿದ್ದು ಅಷ್ಟೇ ನಂಬಲು ಅರ್ಹವಾದ ವ್ಯಕ್ತಿತ್ವ ಇವರದಾಗಿರುತ್ತೆ. ಇನ್ನು ಯಾವಾಗಲು ಇತರರಿಗಾಗಿ ಸಹಾಯ ಮಾಡುತ್ತಾ ಇತರರಿಗೆ ಸದಾ ಅವರ ಸಹಾಯ ಹಸ್ತವನ್ನು ಒದಗಿಸುತ್ತಾರೆ. ಜೀವನದಲ್ಲಿ ಉದ್ದೇಶ ಅಷ್ಟೇ ಅಲ್ಲದೆ ಆ ಉದ್ದೇಶದೊಂದಿಗೆ ದೃಢ ಸಂಕಲ್ಪ ಕೂಡ ಹೊಂದಿರುತ್ತಾರೆ. ಈ ಉದ್ದೇಶ ಹಾಗೂ ಗುರಿ ದೃಢ ಸಂಕಲ್ಪಗಳು ಇವರನ್ನ ಬಹಳಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಋಣಾತ್ಮಕವಾಗಿ ಹೇಳಬೇಕಾದರೆ ಈ ವ್ಯಕ್ತಿಗಳು ಸ್ವಲ್ಪ ಮೊಂಡುತನದ ಸ್ವಭಾವದವರು ಆಗಿರುತ್ತಾರೆ. ಹಾಗಾಗಿ ತಮ್ಮ ಬಗ್ಗೆ ಒಮ್ಮೊಮ್ಮೆ ಕೀಳರಿಮೆಯನ್ನ ಹೊಂದಿ ಹೆಚ್ಚಿನ ಮಟ್ಟಿಗೆ ಸ್ವಾಭಾವಿಕವಾಗಿ ಪ್ರತಿಭೆ ಪರಿಶ್ರಮ ಅಧಿಕಾರ ಸ್ವಯಂ ಯೋಜನೆ ಗುರಿ ದೃಢ ಸಂಕಲ್ಪವನ್ನ ಹೊಂದಿರ್ತಾರೆ ಅಂತ ಹೇಳಬಹುದು.

Related Post

Leave a Comment