ಈ ತಪ್ಪಿನಿಂದಲೆ ಸಕ್ಕರೆ ಕಾಯಿಲೆ ಎಲ್ಲರಿಗೂ ಬರುತ್ತೆ!

ಮಧುಮೇಹವು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಅರೋಗ್ಯ ಸಮಸ್ಸೆಗಳಲ್ಲಿ ಒಂದಾಗಿದೆ. ಸರಿಯಾದ ಚಿಕಿತ್ಸೆ ಇಲ್ಲದೆ ಇದು ಗಂಭೀರ ತೊಡಕುಗಳನ್ನು ಉಂಟು ಮಾಡಬಹುದು ಮತ್ತು ಜೀವಕ್ಕೆ ಅಪಾಯಕಾರಿಯಾಗಬಹುದು. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹಾಗಾಗ ಪರಿಶೀಲನೆ ಮಾಡುವ ಮೂಲಕ ನಿಮ್ಮ ಅರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು. ನೀವು ಸೇವಿಸುವ ಆಹಾರ ಮತ್ತು ಪಾನೀಯಗಳು ಅಭ್ಯಾಸಗಳು ನಿಮ್ಮ ಇನ್ಶೂಲಿನ್ ಅನ್ನು ಹೆಚ್ಚಿಸಲು ಕಾರಣವಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೆಲವೊಮ್ಮೆ ನಿಮ್ಮ ರಕ್ತದಲ್ಲಿನ ಸಕ್ಕರೆಯು ಅತ್ಯಂತ ದೈನಂದಿನ ಚಟುವಟಿಕೆಯಿಂದ ಹೆಚ್ಚಾಗಬಹುದು. ನೀವು ನಿರೀಕ್ಷೆ ಮಾಡಿದ ಕೆಲವು ವಿಷಯಗಳು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇನ್ನು ಬೆಳಗಿನ ಉಪಹಾರವು ದಿನದ ಪ್ರಮುಖ ಊಟವಾಗಿದೆ. ಬೆಳಗಿನ ಉಪಹಾರ ಸೇವನೆ ಮಾಡದೇ ಇದ್ದರೆ ಮದ್ಯಹ್ನ ಮತ್ತು ರಾತ್ರಿ ಊಟದ ನಂತರ ರಕ್ತದಲ್ಲಿ ಸಕ್ಕರೆ ಹೆಚ್ಚಾಗುತ್ತದೆ.

ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.ಇನ್ನು ಕಾಫೀ ಕೆಲವರಿಗೆ ಬೆಳಗಿನ ಅತ್ಯಂತ ಪ್ರಿಯವಾದ ಪಾನೀಯಾಗಳಲ್ಲಿ ಒಂದಾಗಿದೆ. ಕೆಲವರು ದಿನವಿಡೀ ಕಾಫೀ ಅನ್ನು ಕುಡಿಯುತ್ತಾರೆ. ಮಧುಮೇಹ ಇರುವವರಿಗೆ ಇದು ಅರೋಗ್ಯಕರವೇ. ಕೆಲವು ಜನರ ರಕ್ತದ ಸಕ್ಕರೆಯು ಕೆಫೆನ್ ಗೆ ಹೆಚ್ಚು ಸಂವೇದನಶೀಲವಾಗಿರುತ್ತದೆ ಎಂದು ಅರೋಗ್ಯ ಸಂಸ್ಥೆ ವಿವರಿಸುತ್ತದೆ. ಅದಕ್ಕಾಗಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೇಫಿನ್ ಅಂಶವನ್ನು ತಪ್ಪಿಸಬೇಕು.

ಅರೋಗ್ಯ ದೇಹ ಮತ್ತು ಮನಸ್ಸಿಗೆ ಸಾಕಷ್ಟು ನಿದ್ರೆ ಅವಶ್ಯಕ. ಕೇವಲ ಒಂದು ರಾತ್ರಿಯ ನಿದ್ದೆಯಾ ಕೊರತೆಯು ನಿಮ್ಮ ದೇಹವು ಇನ್ಶೂಲಿನ್ ಅನ್ನು ಬಳಸುತ್ತದೆ.ಇನ್ನು ದೇಹದಲ್ಲಿ ನೀರಿನ ಕೊರತೆಯು ಅಧಿಕ ರಕ್ತದ ಒತ್ತಡ ಸಕ್ಕರೆಗೆ ಕಾರಣವಾಗಬಹುದು. ನಿಮ್ಮ ದೇಹದಲ್ಲಿ ಕಡಿಮೆ ನೀರು ಎಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಹೆಚ್ಚು ಕೇಂದ್ರಿಕೃತವಾಗಿದೇ ಎಂದು ಅರ್ಥ. ಅಧಿಕ ರಕ್ತದ ಸಕ್ಕರೆಯು ಹಾಗಾಗ ಮೂತ್ರವಿಸರ್ಜನೆಗೆ ಕಾರಣವಾಗುವುದರಿಂದ ವಿಷಯಗಳು ಕೆಟ್ಟದಾಗಬಹುದು. ಇನ್ನು ಕೃತಕದಿಂದ ತಯಾರಿಸಿದ ಆಹಾರದಿಂದ ಮಧುಮೆಹಿಗಳು ಆದಷ್ಟು ದೂರ ವಿರಿ.

Related Post

Leave a Comment