ಪಾನ್ ನಲ್ಲಿ ಹಾಕುವ ಗುಲ್ಕನ್ ತಿಂದಿದ್ದೀರಾ!ಗುಲ್ಕನ್ ಪ್ರಯೋಜನ

ಗುಲ್ಕನ್ ಗುಲಾಬಿ ಹೂವಿನಿಂದ ಸಿಹಿಯಾಗಿ ಮಾಡಿರುವ ಒಂದು ಸಿಹಿಯಾದ ತಿನಿಸು.ಅದರ ವಿಸಿಷ್ಟ ರುಚಿ ಸುಗಂಧಕ್ಕಾಗಿ ಜನಪ್ರಿಯ.ಗುಲ್ಕನ್ ಯಿಂದ ಹಲವಾರು ಅರೋಗ್ಯ ಪ್ರಯೋಜನಗಳು ಇವೇ.ಆಯುರ್ವೇದ ಔಷಧಿ ಮತ್ತು ಚಿಕಿತ್ಸೆಗಳಲ್ಲಿ ಇದು ಒಂದು ಪ್ರಮುಖ ಅಂಶ ಎಂದು ಹೇಳಬಹುದು.ಸಾಮಾನ್ಯವಾಗಿ ಪಾನ್ ಅಥವಾ ಮೌತ್ ಫ್ರೆಷ್ನರ್ ಆಗಿ ಇದನ್ನು ಬಳಸುತ್ತೇವೆ ಹಾಗೂ ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡುತ್ತೀರಾಬಹುದು.ಯಾವಾಗಲು ಒಮ್ಮೆ ಸೇವನೆ ಮಾಡುವುದಕ್ಕಿಂತ ಪ್ರತಿದಿನ ಗುಲ್ಕನ್ ಅನ್ನು ಸೇವಿಸುವುದರಿಂದ ಅನೇಕ ಲಾಭ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಬೇಸಿಗೆಯಲ್ಲಿ ತಪ್ಪದೆ ಗುಲ್ಕನ್ ಅನ್ನು ತಪ್ಪದೆ ಸೇವನೆ ಮಾಡಿದರೆ ಬಹಳ ಲಾಭ ದೊರೆಯುತ್ತದೆ.ಇದು ಪೋಷಕಾಂಶದಿಂದ ಸಮೃದ್ಧವಾಗಿದೆ.ಗುಲಾಬಿ ದಳಗಳು 80 ರಿಂದ 95% ಅಷ್ಟು ನೀರಿನ ಅಂಶವನ್ನು ಹೊಂದಿದೆ.ಇದು ವಿಟಮಿನ್ ಇ ವಿಟಮಿನ್ ಕೆ ಕೇರಟಿನ್ ಕ್ಯಾಲ್ಸಿಯಂ ಮೆಗ್ನಿಷಿಯಂ ತಾಮ್ರದ ಉತ್ತಮ ಮೂಲವಾಗಿದೆ.

ಗುಲ್ಕನ್ ನಲ್ಲಿ ನೈಸರ್ಗಿಕ ಕೂಲಿಂಗ್ ಗುಣ ಇದೆ.ಗುಲ್ಕನ್ ದೇಹಕ್ಕೆ ತುಂಬಾ ಒಳ್ಳೆಯದು.ಇದು ದೇಹದಲ್ಲಿನ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಆಯಾಸ ಸುಸ್ತು ಕೈ ಕಾಲು ಉರಿ ಆಗುತ್ತದೆ ಇಂತಹ ಸಂದರ್ಭದಲ್ಲಿ ಗುಲ್ಕನ್ ಸೇವಿಸಿದರೆ ದೇಹವನ್ನು ತಕ್ಷಣ ತಂಪು ಆಗಿಸುತ್ತದೆ.ಉಷ್ಣದಿಂದ ಉಂಟಾಗುವ ತೊಂದರೆಯಿಂದ ಗುಣ ಪಡಿಸುತ್ತದೆ.

ಕಾಲು ಕೆಳಗೆ ಮತ್ತು ಅಗೈ ಕೆಳಗೆ ಉರಿಯುವ ವೇದನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಇಂತಹ ಸಮಸ್ಸೆಯಿಂದ ತಕ್ಷಣ ಆರಾಮ ಪಡೆಯಬೇಕು ಎಂದರೆ ಗುಲ್ಕನ್ ಅನ್ನು ಸೇವಿಸಬೇಕು. ಮೂಗಿನಲ್ಲಿ ರಕ್ತ ಸೋರುವುದನ್ನು ನಿಲ್ಲಿಸುತ್ತದೆ, ಮಲಬದ್ಧತೆ ಸಮಸ್ಸೆಯನ್ನು ಗುಣ ಪಡಿಸುತ್ತದೆ, ಎದೆ ಉರಿ ಮತ್ತು ಆಮ್ಲೆಯತೆಯನ್ನು ಇದು ನಿವಾರಿಸುತ್ತದೆ.ಗುಲ್ಕನ್ ಸೇವನೆ ಮಾಡುವುದರಿಂದ ಮುಟ್ಟಿನ ಸಮಸ್ಸೆಯಿಂದ ಮುಕ್ತಿಯನ್ನು ನೀಡುತ್ತದೆ ಮತ್ತು ಮುಖದಲ್ಲಿ ಇರುವ ಮೊಡವೆಗಳನ್ನು ಹೋಗಲಾಡಿಸುತ್ತದೆ.ರಾತ್ರಿ ಮಲಗುವ ಮೊದಲು ಅರ್ಧ ಚಮಚ ಗುಲ್ಕನ್ ಸೇವನೆ ಮಾಡಿ. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

Related Post

Leave a Comment