ಉಪವಾಸ ವ್ರತ ಆಚರಣೆಯಲ್ಲಿ ಯಾವ ಪದ್ಧತಿ ಅನುಸರಿಸಬೇಕು? ಯಾವ ತಪ್ಪುಗಳು ಮಾಡಬಾರದು?

ತುಂಬಾ ಜನರು ವ್ರತ ಆಚರಣೆ ಮಾಡುತ್ತಾರೆ. ವ್ರತ ಆಚರಣೆಯನ್ನು ಮಾಡುವಾಗ ಉಪವಾಸ ಇರುತ್ತಾರೆ. ಅದರೆ ಉಪವಾಸ ವ್ರತವನ್ನು ಮಾಡುವಾಗ ಕೆಲವೊಂದು ನಿಯಮವನ್ನು ಪಾಲಿಸಬೇಕಾಗುತ್ತದೆ. ಉಪವಾಸ ವ್ರತವನ್ನು ಏಕೆ ಮಾಡುತ್ತಾರೆ ಎಂದರೆ ನಿಮ್ಮಲ್ಲಿ ಇರುವ ದುಃಖವನ್ನು ನಿವಾರಣೆ ಆಗುವುದಕ್ಕೆ ಮತ್ತು ಸಂಕಲ್ಪ ಈಡೇಸುವುವ ಸಲುವಾಗಿ ದೇವರುಗಳನ್ನು ಒಲಿಸಿಕೊಳ್ಳಲು ಉಪವಾಸ ವ್ರತವನ್ನು ಆಚರಣೆಯನ್ನು ಮಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವುದೇ ವ್ರತವನ್ನು ಆಚರಣೆ ಮಾಡಬೇಕು ಎಂದರೆ ಒಂದು ಸಂಕಲ್ಪವನ್ನು ಇಟ್ಟುಕೊಳ್ಳಬೇಕು. ದೇವರ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ವ್ರತಚರಣೆ ಮಾಡಿದರೆ ನಿಮ್ಮ ಒಂದು ನಂಬಿಕೆ ಮೇಲೆ ನಿಮ್ಮ ಸಂಕಲ್ಪಗೆ ಕಂಡಿತ ಫಲ ಸಿಗುತ್ತದೆ.ವ್ರತ ಶುರು ಮಾಡುವುದಾದರೆ ಮೊದಲು ದೃಢ ಸಂಕಲ್ಪ ಮಾಡಬೇಕು.ಎಷ್ಟು ದಿನದವರೆಗೂ ವ್ರತ ಆಚರಣೆ ಮಾಡುತ್ತೀರಿ ಎನ್ನುವುದನ್ನು ಸಂಕಲ್ಪ ಮಾಡಿ ವ್ರತ ಆಚರಣೆ ಮಾಡಬೇಕಾಗುತ್ತದೆ. ವ್ರತ ಆಚಾರಣೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

1,ವ್ರತ ಮುಗಿಯುವ ತನಕ ಬ್ರಹ್ಮಚಾರ್ಯ ಪಾಲನೆ ಮಾಡಬೇಕಾಗುತ್ತದೆ. 2, ವ್ರತ ಮುಗಿಯುವವರೆಗೂ ಯಾವುದೇ ಕ್ರೋದ ಮನಸ್ಸಿನಲ್ಲಿ ಪಾಪ ಪ್ರಜ್ಞೆ ಆಗಲಿ ಇಟ್ಟುಕೊಳ್ಳಬಾರದು. 3, ಯಾವುದೇ ಕಾರಣಕ್ಕೂ ಯಾರಿಗೂ ಶಾಪ ಹಾಕುವುದು ಮತ್ತು ಕೆಟ್ಟ ಮಾತುಗಳನ್ನು ಕೂಡ ಹೇಳಬಾರದು. ಆದಷ್ಟು ವ್ರತ ಮಾಡುವ ಸಮಯದಲ್ಲಿ ನಿದ್ದೆ ಕಡಿಮೆ ಮಾಡಬೇಕು. ಆ ಸಮಯದಲ್ಲಿ ದೇವರ ಭಜನೆ ಮಾಡುವುದರಿಂದ ಬೇಗ ಫಲ ಸಿಗುತ್ತದೆ. 4, ವ್ರತ ಆಚರಣೆ ಮಾಡುವಾಗ ಏನಾದರು ಸಮಸ್ಸೆ ಬಂದರೆ ದೇವರ ಮುಂದೆ ನಿಂತುಕೊಂಡು ಕ್ಷಮೆ ಕೇಳಿ ಮತ್ತೆ ನಾನು ವ್ರತ ಮುಂದುವರೆಸುತ್ತೇನೆ ಎಂದು ವ್ರತವನ್ನು ಬಿಟ್ಟು.ನಿಮ್ಮ ಸಮಸ್ಸೆ ಮುಗಿದ ನಂತರ ವ್ರತ ಆಚರಣೆ ಮುಗಿಸಬೇಕು.5, ವ್ರತ ಮುಗಿದ ನಂತರ ದೇವಸ್ಥಾನದಲ್ಲಿ ಉದ್ಯಪಾನ ಮಾಡಬೇಕಾಗುತ್ತದೆ.ನಂತರ ಹಿರಿಯರ ಆಶೀರ್ವಾದ ತಪ್ಪದೆ ಪಡೆಯಬೇಕು.ಆಗ ನಿಮ್ಮ ಸಂಕಲ್ಪವು ಸಂಪೂರ್ಣವಾಗಿ ಈಡೇರುತ್ತದೆ.

6, ವ್ರತ ಆಚರಣೆ ಮಾಡುವಾಗ ಆದಷ್ಟು ಉಪವಾಸ ಇದ್ದು ವ್ರತ ಆಚರಣೆ ಮಾಡಬೇಕಾಗುತ್ತದೆ. 7, ಉಪವಾಸ ಇದ್ದು ವ್ರತ ಆಚರಣೆ ಮಾಡಿದರೆ ಜೀರ್ಣಾಂಗ ಸಕ್ರಿಯವಾಗುತ್ತದೆ. ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾಗುತ್ತ ಹೋಗುತ್ತದೆ. ದೇವರ ಮೇಲೆ ನಂಬಿಕೆ ಶ್ರದ್ಧೆ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ನಿಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತವೆ. 8, ಆದಷ್ಟು ತಿಂಗಳಿಗೆ ಒಮ್ಮೆ ವ್ರತಾಚರಣೆ ಮಾಡುವುದರಿಂದ ಕೆಟ್ಟ ದೃಷ್ಟಿ ಆಗುವುದಿಲ್ಲ ಮತ್ತು ಕುಟುಂಬದಲ್ಲಿ ನಿಮ್ಮದಿ ಸುಖ ಶಾಂತಿ ನೆಮ್ಮದಿ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.ನೀವು ಯಾವ ದೇವರ ಪೂಜೆ ಮಾಡುತ್ತಿರೋ ಆ ದೇವರ ಮೇಲೆ ನಂಬಿಕೆ ಶ್ರೇದೆ ಇಟ್ಟು ನಂಬಿಕೆಯಿಂದ ಉಪವಾಸ ವ್ರತ ಆಚರಣೆ ಮಾಡಿ ಮತ್ತು ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು.ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು.ಈ ರೀತಿಯಾಗಿ ನಡೆದುಕೊಂಡು ಬಂದರೆ ನಿಮ್ಮ ಸಂಕಲ್ಪ ಈಡೇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment