ನೀರಿನಲ್ಲಿ ನೆನೆದಾಗ ನಿಮ್ಮ ಕೈಗಳಲ್ಲಿ ಈ ರೀತಿಯ ಗೆರೆಗಳು ಯಾಕೆ ಬರುತ್ತವೆ!

ಹೆಣ್ಣು ಮಕ್ಕಳಿಗೆ ಒಂದು ವಯಸ್ಸು ಬಂದರೆ ಅವರ ಶರೀರದಲ್ಲಿ ಕೆಲವು ಬದಲಾವಣೆ ಆಗುತ್ತದೆ.ಅದೇ ಪಿರೇಡ್ಸ್ ಸಮಸ್ಸೆ ಆದರೆ ಇದರ ಬಗ್ಗೆ ಮೊದಲಿಗೆ ಯಾರಿಗೂ ತಿಳಿದಿರುವುದಿಲ್ಲ. ಹಾಗೆ ಇಲ್ಲಿ ಒಂದು ಘಟನೆ ಈ ಹುಡುಗಿಗೆ ನಡೆದಾಗ ಆ ಹುಡುಗ ಏನು ಮಾಡಿದ್ದಾನೆ ಅಂತ ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.

ಒಂದು ಶಾಲಿಯಲ್ಲಿ 8ನೇ ತರಗತಿಯಲ್ಲಿ ಓದುವ ಹುಡುಗಿ ಒಬ್ಬಳೇ ಬಸ್ಸಿನಲ್ಲಿ ಹೋಗಬೇಕು. ಶಾಲೆಯಲ್ಲಿ ಇರುವಾಗ ಆ ಹುಡುಗಿಗೆ ಹೊಟ್ಟೆ ನೋವು ಬಂದಿದೆ. ಸದಾಹರಣವಾದ ನೋವು ಅಂತ ಹುಡುಗಿ ಇನ್ನು ಒಂದು ಗಂಟೆಯಲ್ಲಿ ಹೇಗೋ ಮನೆಗೆ ಹೋಗಬೇಕು ಅಂತ ಯಾರ ಹತ್ತಿರವು ಸಹ ಈ ನೋವಿನ ಬಗ್ಗೆ ಹೇಳಿಕೊಂಡಿರಲಿಲ್ಲ.ಶಾಲೆಯಿಂದ ಬಸ್ ಸ್ಟಾಪ್ ಗೆ ನಡೆದುಕೊಂಡು ಹೋಗುವಾಗ ಆಕೆಯ ಯುನಿಫಾರ್ಮ್ ಹಿಂದೆ ರಕ್ತದ ಕಲೆಗಳು ಆಗಿರುವುದು ತಿಳಿಯುತ್ತದೆ.

ಇದನ್ನು ನೋಡಿದ ಆ ಹುಡುಗಿ ಭಯಬಿತಾಳಗಿ ಅಲ್ಲೆ ಇರುವ ಮುಚ್ಚಿದ ಅಂಗಡಿ ಹತ್ತಿರ ಕೂತು ಅಳುತ್ತಿರುತ್ತಳೆ.ಆಗ ಅಲ್ಲಿ ಆಕೆಯ ಜೊತೆ ಓದುವ ಮತ್ತೊಬ್ಬ ವಿದ್ಯಾರ್ಥಿ ಅವಳು ಅಳೋದನ್ನ ನೋಡಿ ಆಕೆಯ ಹತ್ತಿರ ಏನಾಯಿತು ಅಂತ ಕೇಳಿದ್ದಾನೆ.ಅದಕ್ಕೆ ಅವಳು ಏನು ಇಲ್ಲ ಅಂತ ಆಂತಕದಿಂದ ಹೇಳಿದ್ದಾಳೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆಗ ಆತನಿಗೆ ಆಕೆಯ ಬಟ್ಟೆಯ ಮೇಲಿನ ಕಲೆಗಳು ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿ ಇದ್ದ ಒಂದು ಹುಡುಗಿ ಹತ್ತಿರ ಹೋಗಿ ಆಕೆಗೆ ಸಹಾಯ ಮಾಡಲು ಕೇಳಿಕೊಂಡಿದ್ದಾನೆ.ಇನ್ನು ಆ ಹುಡುಗಿಯು ನ್ಯಾಪಕಿನ್ ತಂದುಕೊಟ್ಟಿದ್ದಾಳೆ. ನಂತರ ಆ ಹುಡುಗಿ ಇದಕ್ಕೆಲ್ಲ ನೀನು ಅಳಬಾರದು. ಇದು ಎಲ್ಲಾ ಹುಡುಗಿಯರಲ್ಲಿ ನಡೆಯುವ ಒಂದು ಸದಾಹರಣ ವಿಷಯ ಎಂದು ಹೇಳುತ್ತಾಳೆ.

ಇನ್ನು ಆ ಹುಡುಗ ಐಡಿ ಕಾರ್ಡ್ ನಲ್ಲಿ ಇರುವ ಫೋನ್ ನಂಬರ್ ಗೆ ಕರೆ ಮಾಡಿ ಈ ವಿಚಾರವನ್ನು ಆಕೆಯ ತಾಯಿಯ ಹತ್ತಿರ ಹೇಳಿದ್ದಾನೆ.ಈ ವಿಷಯವನ್ನು ತಿಳಿದ ತಾಯಿ ಆಕೆ ಇರುವ ಜಾಗಕ್ಕೆ ಬಂದು ಆ ಹುಡುಗಿಗೆ ಧನ್ಯವಾದ ಹೇಳಿ ಕಳುಹಿಸಿದ್ದಾರೆ.ಇನ್ನು ತಾಯಿ ಆ ಹುಡುಗನ ಹತ್ತಿರ ಈ ವಿಚಾರವೆಲ್ಲ ನಿನಗೆ ಹೇಗೆ ಗೊತ್ತು ಎಂದು ಕೇಳಿದರು. ಆಗ ಅವನು ನನಗು ಅಕ್ಕ ಇದ್ದಾಳೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಎರಡು ವರ್ಷ ಹಿಂದೆ ಆಚೆ ಹೋದಾಗ ಅಕ್ಕನಿಗೂ ಇದೆ ರೀತಿ ಆದಾಗ ಅವಳು ಅಳುತ್ತಿದ್ದಲು. ಆಗ ನನ್ನ ಅಮ್ಮ ನನಗೆ ನ್ಯಾಪಾಕಿನ್ ತೆಗೆದುಕೊಂಡು ಬಾ ಅಂತ ಹೇಳಿದರು.ಈ ಸಮಯದಲ್ಲಿ ನಾನು ಅವರ ಜೊತೆ ಇದ್ದೆ.ಇನ್ನು ಆ ತಾಯಿ ಅವನ ಕೈ ಹಿಡಿದು ಧನ್ಯವಾದ ಹೇಳಿದರು.9ನೇ ತರಗತಿ ಹುಡುಗ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಜವಾಬ್ದಾರಿಯಿಂದ ನಡೆದುಕೊಂಡು ಇರುತ್ತಿರುವುದು ನಿಜಕ್ಕೂ ಆಶ್ಚರ್ಯ.

Related Post

Leave a Comment