ಕೂದಲು ಉದುರುವಿಕೆಗೆ ಕೂದಲಿನಲ್ಲಿ ಹೊಟ್ಟು, ಕೂದಲಿನ ಶೈನಿಂಗ್ ವೈದ್ಯರ ಪಕ್ಕ ಮನೆಮದ್ದು!

ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಸೆ ಬಹಳ ಕಾಡುತ್ತಿದೆ. ಇದಕ್ಕೆ ಮೊದಲು ಕೂದಲಿನ ಸಮಸ್ಸೆಗೆ ಕಾರಣವನ್ನು ತಿಳಿದುಕೊಳ್ಳಿ.ಕೂದಲು ಉದುರುವುದಕ್ಕೆ ಮತ್ತು ಕೂದಲಿನ ಹೊಟ್ಟಿನ ಸಮಸ್ಸೆಗೆ ಆಜೀರ್ಣನೇ ಮುಖ್ಯ ಕಾರಣ. ಮಲಬದ್ಧತೆ ರಕ್ತದ ಅಶುದ್ದಿಯೇ ಮುಖ್ಯ ಕಾರಣ.ಇದರ ಜೊತೆಗೆ ಮಾನಸಿಕ ಒತ್ತಡದಿಂದ ಕೂದಲು ಉದುರುತ್ತದೆ. ಇದೆಲ್ಲ ನಿವಾರಣೆ ಆಗಬೇಕು ಎಂದರೆ ಹೊಟ್ಟೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಮತ್ತು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬೇಕು.ಜೊತೆಗೆ ರಕ್ತ ಶುದ್ಧಿ ಕೂಡ ಆಗಿರಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ತಿಂಗಳು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ನಿರಂತರವಾಗಿ ಸೇವನೆ ಮಾಡಿ. ನೆಸ್ಟ್ ತಿಂಗಳು ನೆಲ ನೆಲ್ಲಿಕಾಯಿ ಜ್ಯೂಸ್ ಹಾಗು ಒಂದು ತಿಂಗಳು ಗರಿಕೆ ಹುಲ್ಲಿನ ಜ್ಯೂಸ್. ಈ 3 ಜ್ಯೂಸ್ ಅನ್ನು 3 ತಿಂಗಳು ಸೇವನೆ ಮಾಡಬೇಕು.ಇನ್ನು 21 ದಿನ ತರಕಾರಿ ಹಣ್ಣು ಸೊಪ್ಪುಗಳ ಸೇವನೆಯನ್ನು ಮಾಡಬೇಕು.

ಅರ್ಧ ಲೀಟರ್ ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ದಾಸವಾಳ ಹೂವಿನ ಪೇಸ್ಟ್, ಗರಿಕೆ ಹುಲ್ಲಿನ ಪೇಸ್ಟ್, ಅಮೃತ ಬಳ್ಳಿಯ ಕಾಂಡದ ಬೇರಿನ ಪೇಸ್ಟ್ ಗಳನ್ನು ಮಿಕ್ಸ್ ಮಾಡಬೇಕು. ನಂತರ ಶುದ್ಧ ಕೊಬ್ಬರಿ ಎಣ್ಣೆಯನ್ನು 2 ಲೀಟರ್ ತೆಗೆದುಕೊಂಡು ಪೇಸ್ಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು.ನೀರಿನ ಅಂಶ ಹೋದ ನಂತರ ಶೋದಿಸಿ ಇಟ್ಟುಕೊಳ್ಳಬೇಕು.ನಂತರ ಪ್ರತಿದಿನ ತಲೆಗೆ ಹಚ್ಚಬೇಕು.ನಂತರ ಚೆನ್ನಾಗಿ ಮಸಾಜ್ ಮಾಡಬೇಕು.ನಂತರ ಬೆಳಗ್ಗೆ ಎದ್ದು ಮುಲ್ತಾನ್ ಮಟ್ಟಿ ಅಥವಾ ಸಿಗೆ ಕಾಯಿ ಪೌಡರ್ ಯಿಂದ ತಲೆಯನ್ನು ತೊಳೆಯಬೇಕು.ಇಷ್ಟು ಮಾಡಿದರೆ ನಿಮ್ಮ ತಲೆ ಕೂದಲಿನ ಸಮಸ್ಸೆ ಶಾಶ್ವತವಾಗಿ ನಿವಾರಣೆ ಆಗುತ್ತದೆ.

Related Post

Leave a Comment