ಹೃದಯಾಘಾತ ತಡೆಯಲು ಇಲ್ಲಿದೆ ಸರಳ ಸೂತ್ರ!

ಹೃದಯದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಒತ್ತಡದಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಸೆ ಹೆಚ್ಚು ಬರುತ್ತದೆ. ಹಾಗಾಗಿ ಆದಷ್ಟು ಒತ್ತಡ ಕಡಿಮೆ ಮಾಡಬೇಕು ಮತ್ತು ಸರಿಯಾದ ಆಹಾರ ಪದ್ಧತಿಯನ್ನು ಹಾಗು ಜೀವನ ಶೈಲಿಯನ್ನು ಅನುಸರಿಸಬೇಕು.ಇನ್ನು ಕೆಲವೊಂದು ಆಹಾರ ಪದಾರ್ಥಗಳು ಹೃದಯ ಆರೋಗ್ಯವನ್ನು ತುಂಬಾ ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಚಾಕುಲೇಟ್ಸ್ ಎಂದರೆ ಮಕ್ಕಳಿಯಿಂದ ಹಿಡಿದು ದೊಡ್ಡವರಿಗೂ ಕೂಡ ತುಂಬಾ ಇಷ್ಟ.ಅದರಲ್ಲೂ ಡಾರ್ಕ್ ಚಾಕುಲೇಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಹೃದಯ ಸಮಸ್ಸೆ ಬರಬಾರದು ಎಂದರೆ ದಿನಕ್ಕೊಮ್ಮೆ ಎರಡು ಸಣ್ಣ ಪೀಸ್ ಡಾರ್ಕ್ ಚಾಕುಲೇಟ್ ಅನ್ನು ಸೇವನೆ ಮಾಡಬೇಕು.ಇದರಲ್ಲಿ ಇರುವ ಅಂಶಗಳು ರಕ್ತದಲ್ಲಿ ಇರುವ ಏರುಪೇರು ಉಂಟಾಗದಂತೆ ನೋಡಿಕೊಂಡು ಹೃದಯದ ಅರೋಗ್ಯವನ್ನು ಕಾಪಾಡುತ್ತಾದೇ.ಹಾಗಾಗಿ ಡಾರ್ಕ್ ಚಾಕುಲೇಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಇನ್ನು ಮೊಸರಿನಲ್ಲಿ ಹೆಚ್ಚು ಪ್ರೊಟೀನ್ ಕ್ಯಾಲ್ಸಿಯಂ ಮತ್ತು ಆರೋಗ್ಯಕ್ಕೆ ಬೇಕಾಗುವ ಹಲವು ಬಗೆಯ ವಿಟಮಿನ್ ಗಳು ಹೆರಾಳವಾಗಿ ಇದೆ.ದಿನಕ್ಕೆ ಒಮ್ಮೆ ಊಟದ ಜೊತೆ ಮೊಸರು ಸೇವನೆ ಮಾಡುವುದರಿಂದ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗುತ್ತದೆ.ಆದಷ್ಟು ಪ್ಲನ್ ಮೊಸರು ಸೇವನೆ ಮಾಡಿ. ಇನ್ನು ದಿನಕ್ಕೆ ಒಂದು ಸೇಬು ಸೇವನೇ ಮಾಡಿದರೆ ಹೃದಯಾಕ್ಕೆ ಸಂಬಂಧಪಟ್ಟ ಸಮಸ್ಸೆಯಿಂದ ದೂರ ಇರಬಹುದು.ಆದಷ್ಟು ಹಸಿರು ತರಕಾರಿ ಮತ್ತು ಹಣ್ಣು ಸೇವನೆ ಮಾಡಿದರೆ ಅರೋಗ್ಯಕ್ಕೂ ಕೂಡ ಒಳ್ಳೆಯದು.

Related Post

Leave a Comment