ಮೊಸರು ತಿಂದರು ಯಾವುದೇ ಲಾಭವಿಲ್ಲ ಎನ್ನುವವರೇ ತಪ್ಪದೇ ಒಮ್ಮೆ ಈ ಮಾಹಿತಿ ನೋಡಿ!

ಇವಾಗ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆ ಇದ್ದೆ ಇರುತ್ತದೆ.ಇದಕ್ಕೆ ಕಾರಣ ಪ್ರತಿನಿತ್ಯ ಆಹಾರವನ್ನು ತಪ್ಪಾಗಿ ಸೇವನೆ ಮಾಡುವುದು. ಆಯುರ್ವೇದದಲ್ಲಿ ಕೆಲವು ಆಹಾರವನ್ನು ಸರಿಯಾದ ವಿಧಾನದಲ್ಲಿ ಸೇವನೆ ಮಾಡುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಸೇವನೆ ಮಾಡಿದರೆ ಹಲವಾರು ರೋಗಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಇನ್ನು 95% ಜನರು ಮೊಸರನ್ನು ತಪ್ಪಾಗಿ ಸೇವನೆ ಮಾಡುತ್ತಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊಸರಿನಲ್ಲಿ ಇರುವ ಅಂಶ ಜೀರ್ಣ ಕ್ರಿಯೆಗೆ ಬಹಳ ಸಹಾಯಕರಿ. ಅದರೆ ಕೆಲವರು ಪ್ರತಿನಿತ್ಯ ಮೊಸರನ್ನು ಸೇವಿಸಿದರು ಕೂಡ ಯಾವುದೇ ರೀತಿಯ ಲಾಭ ಅವರಿಗೆ ಸಿಗುವುದಿಲ್ಲ. ಮೊಸರನ್ನು ತಪ್ಪಾಗಿ ಸೇವನೆ ಮಾಡುವುದರಿಂದ ಮೊಡವೆ ಕೂದಲು ಉದುರುವುದು ಗ್ಯಾಸ್ ಕಾನ್ಸ್ಟೇಪೇಷನ್ ಆಸಿಡಿಟಿ ಕಫ ಸೈನಸ್ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಮೊಸರು ಸೇವನೆ ಮಾಡುವಾಗ ಈ ರೀತಿಯ ತಪ್ಪುಗಳನ್ನು ಮಾಡಬಾರದು..1, ಮೋಸರಿಗೆ ಸಕ್ಕರೆ ಅಥವಾ ಉಪ್ಪು ಬೆರೆಸಿ ಸೇವನೆ ಮಾಡಬಾರದು.ಈ ರೀತಿ ತಿಂದರೆ ಮೋಸರಿನಿಂದ ನಿಮಗೆ ಯಾವುದೇ ರೀತಿಯ ಲಾಭ ನಿಮಗೆ ಸಿಗುವುದಿಲ್ಲ. ಆದಷ್ಟು ಮೋಸರಿಗೆ ಕಪ್ಪು ಉಪ್ಪು ಹಾಕಿ ಸೇವಿಸಿ. ಇನ್ನು ಸಕ್ಕರೆ ಬಿಟ್ಟು ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನಬಹುದು. ಈ ರೀತಿ ತಿಂದರೆ ಮೊಸರಿನಲ್ಲಿ ಇರುವ ಪೋಷಕಾಂಶ ಸಂಪೂರ್ಣವಾಗಿ ನಿಮ್ಮ ದೇಹಕ್ಕೆ ಸೇರುತ್ತದೇ.

2,ನಿಮ್ಮ ದೇಹದಲ್ಲಿ ಉಷ್ಣತೆ ಮತ್ತು ಕೂದಲು ಉದುರುವ ಸಮಸ್ಸೆ ಇದ್ದರೆ ಸಿಹಿ ಮೊಸರನ್ನು ಸೇವಿಸಿದರೆ ಉತ್ತಮವಾದ ಲಾಭ ನಿಮಗೆ ದೊರೆಯುತ್ತದೆ.3,ಇನ್ನು ಆಜೀರ್ಣ ಸಮಸ್ಸೆ ಇದ್ದರೆ ಬ್ಲಾಕ್ ಸಾಲ್ಟ್ ಹಾಕಿ ಮೊಸರನ್ನು ಸೇವಿಸಿದರೆ ಉತ್ತಮವಾದ ಲಾಭ ನಿಮಗೆ ಸಿಗುತ್ತದೆ.4, ಇನ್ನು ರಾತ್ರಿ ಸಮಯದಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ರಾತ್ರಿ ಸಮಯದಲ್ಲಿ ಮೊಸರು ತಿಂದರೆ ಕಫದ ಸಮಸ್ಸೆ ಹೆಚ್ಚಾಗಿ ಇರುತ್ತದೆ.ಇನ್ನು ರಾತ್ರಿ ಮಜ್ಜಿಗೆ ಸೇವನೆ ಮಾಡಬಹುದು ಅದರೆ ಮೊಸರು ಸೇವನೆ ಒಳ್ಳೆಯದಲ್ಲ.

5,ಮೊಸರು ಸೇವನೆ ಮಾಡಿದ ತಕ್ಷಣ ಹಾಲು ಕುಡಿಯುವುರಿಂದ ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶ ದೊರೆಯುವುದಿಲ್ಲ ಹಾಗು ಮೊಸರು ಮತ್ತು ಮೀನು ಕೂಡ ಜೊತೆಯಲ್ಲಿ ಸೇವನೆ ಮಾಡಬಾರದು.6, ಮೊಸರು ಮತ್ತು ಹುಳಿ ಪದಾರ್ಥದ ಜೊತೆಗೆ ಸೇವನೆ ಮಾಡಬಾರದು.7, ಚರ್ಮದ ಸಮಸ್ಸೆ ಇದ್ದರೆ ಮೊಸರನ್ನು ಸೇವನೆ ಮಾಡಬಾರದು. ಕೆಲವರು ಮೊಸರು ತಿಂದರೆ ಮೊಡವೆ ತುರಿಕೆ ಹಾಗು ಪಿತ್ತ ಸಮಸ್ಸೆಯನ್ನು ಎದುರಿಸುತ್ತಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

8,ಮೊಸರನ್ನು ಬೆಲ್ಲ, ಕಪ್ಪು ಉಪ್ಪು, ಜೇನುತುಪ್ಪ ಜೊತೆ ಸೇವನೆ ಮಾಡಬಹುದು ಹಾಗು ಮದ್ಯಾಹ್ನ ಊಟದ ಸಮಯದಲ್ಲಿ ಸೇವನೇ ಮಾಡಬಹುದು. ಇನ್ನು ಫ್ರಿಜ್ ನಲ್ಲಿ ಇರುವ ಮೊಸರನ್ನು ಸೇವನೆ ಮಾಡಬಾರದು. ಇದರಿಂದ ಅರೋಗ್ಯಕ್ಕೆ ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ.9, ತಾಜಾ ಮೊಸರು ಸೇವನೆ ಮಾಡಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ ಮತ್ತು ದೇಹಕ್ಕೆ ಪೋಷಣೆ ದೊರೆಯುತ್ತದೆ. ಅಷ್ಟೇ ಅಲ್ಲದೆ ಮೂಳೆಗಳ ಅರೋಗ್ಯವನ್ನು ಇದು ಕಾಪಾಡುತ್ತದೆ.

Related Post

Leave a Comment