ಗೊತ್ತಿಲ್ಲದೆ ಇಂತಹ ಸಮಯದಲ್ಲಿ ಪೂಜೆ ಮಾಡುತ್ತಿದ್ದೀರಾ?? ಮನೆ ಅಭಿವೃದ್ಧಿಗೆ ಏನಾದರು ತೊಂದರೆ ಇದಿಯೇ..

ಪ್ರತಿನಿತ್ಯ ಪೂಜೆ ಮಾಡುವಾಗ ಖಾಲಿಹೊಟ್ಟೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.ಅದೇ ರೀತಿ ಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಲ್ಲಿ ಯಾವುದೇ ದೇವರು ಆಗಲಿ ಖಾಲಿ ಹೊಟ್ಟೆಯಲ್ಲಿ ಇದ್ದು ಪೂಜೆ ಮಾಡಿ ಎಂದು ಹೇಳುವುದಿಲ್ಲ.ಮನುಷ್ಯನಿಗೆ ಹೊಟ್ಟೆಗೆ ಊಟ ಇಲ್ಲದೆ ಹೋದರೆ ಮನುಷ್ಯನೇ ದೇವರ ರೂಪದಲ್ಲಿ ಅವತಾರದಲ್ಲಿ ಇರುತ್ತಾನೆ.ಅದರೆ ನಿಮಗೆ ಇಷ್ಟ ಇದ್ದಾರೆ ಉಪವಾಸ ಇದ್ದು ಪೂಜೆ ಮಾಡಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ವಿಶೇಷ ಪೂಜೆಗಳನ್ನು ಮಾಡುವಾಗ ಉಪವಾಸ ಇದ್ದು ಪೂಜೆ ಮಾಡಿದರೆ ಬಹಳ ಬೇಗ ಫಲ ಪ್ರಾಪ್ತಿ ಆಗುತ್ತದೆ.ಆದಷ್ಟು ದ್ರವ ರೂಪದಲ್ಲಿ ಇರುವ ಜ್ಯೂಸ್, ಕಾಫಿ, ಟೀಯನ್ನು ಕುಡಿಯಬಹುದು.ನಂತರ ಪೂಜೆ ಮಾಡಿದ ನಂತರ ನೈವೇದ್ಯಕ್ಕೆ ಇಟ್ಟಿರುವಂತಹ ಪ್ರಾಸದವನ್ನು ತೆಗೆದುಕೊಂಡರೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.ಹಾಗಾಗಿ ವಿಶೇಷವಾದ ದಿನಗಳಲ್ಲಿ ಖಾಲಿ ಹೊಟ್ಟೆಯಲ್ಲಿ ಇದ್ದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ಪೂಜೆ ಮಾಡುವಾಗ ಪದ್ಮಸಾನದಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು. ನಿಮಗೆ ಆಗದಿದ್ದರೆ ಸಣ್ಣ ಕುರ್ಚಿಯನ್ನು ಹಾಕಿಕೊಂಡು ಪೂಜೆ ಮಾಡುವುದು ಉತ್ತಮ.ಆರಾಮವಾಗಿ ಪೂಜೆ ಮಾಡಬೇಕು ಎಂದರೆ ಸುಖಸಾನದಲ್ಲಿ ಕುಳಿತು ಪೂಜೆಯನ್ನು ಕೂಡ ಮಾಡಬಹುದು.

Related Post

Leave a Comment