ಶೀತ ಕೆಮ್ಮು ಕಫಕ್ಕೆ ನಾಟಿ ಮನೆಮದ್ದು ಎದೆಯಲ್ಲಿ ಕಟ್ಟಿದ ಕಫ!ಕಫ ಕರಗಿಸಲು ಮನೆಮದ್ದು!

ಶೀತ ಕೆಮ್ಮು ಕಫ ಮತ್ತು ಶ್ವಾಸಕೋಶದ ಸಮಸ್ಸೇಗಳಿಗೆ ಈ ರೀತಿ ಮನೆಮದ್ದುಗಳನ್ನು ಮಾಡಿಕೊಳ್ಳಬೇಕು. ಈ ರೀತಿ ಸಮಸ್ಸೆ ಬರುವುದಕ್ಕೆ ಕಾರಣಗಳು ಏನು ಎಂದರೆ ರೋಗ ಪ್ರತಿರೋಧಕ ಶಕ್ತಿಯ ಕೊರತೆ ಇದ್ದರೆ. ಜೊತೆಗೆ ಆಜೀರ್ಣ ಮಲಬದ್ಧತೆ ಸಮಸ್ಸೆ ಹಾಗು ಆಹಾರ ಪದ್ಧತಿಯಲ್ಲಿ ಆಗುವ ದೋಷಗಳು. ಹೆಚ್ಚು ಖರೀದ ಪದಾರ್ಥ ಸೇವನೆಯಿಂದ ಹಾಗು ಫ್ರಿಜ್ ನಲ್ಲಿ ಇರುವ ಪದಾರ್ಥ ಸೇವನೆಯಿಂದ ಬರುತ್ತಾದೇ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದಕ್ಕೆ ಪರಿಹಾರ ಎಂದರೆ ತುಳಸಿ ಹಾಗು ಬಿಲ್ವ ಪತ್ರೆ, ಅಮೃತ ಬಳ್ಳಿಯ ಎಲೆಗಳು ಅಥವಾ ಕಾಂಡವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ.ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಾಳು ಮೇಣಸಿನ ಪುಡಿಯನ್ನು ಸೇರಿಸಿ ಹಾಗು ಒಣ ಶುಂಠಿ ಪೌಡರ್ ಅನ್ನು ಸೇರಿಸಿ. ನಂತರ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಹಾಕಿ ಕುದಿಸಬೇಕು. ಅದು ಕುದ್ದು ಕುದ್ದು ಅರ್ಧ ಗ್ಯಾಸ್ ಗೆ ಇಳಿಯಬೇಕು. ಈ ಒಂದು ಕಷಾಯವನ್ನು ಬೆಳಗ್ಗೆ ಸಂಜೆ ಸೇವನೆ ಮಾಡಬೇಕು. ಇದರಲ್ಲಿ ಬೆಲ್ಲ ಹಾಕಬಹುದು. ಅದರೆ ಸಕ್ಕರೆ ಬಳಸಬಾರದು. ಈ ರೀತಿ ಕಷಾಯ ಸೇವನೆ ಮಾಡಿದರೆ ವಾತಾ ಪಿತ್ತ ಕಫದ ವಿಕಾರಗಳು ದೂರ ಆಗುತ್ತವೆ. ಕಫದ ದೋಷದಿಂದ ಶಾಶ್ವತವಾಗಿ ಮುಕ್ತಿಯನ್ನು ಹೊಂದಬಹುದು. ಚಳಿಗಾಲದ ಸಮಯದಲ್ಲಿ ಕಷಾಯವನ್ನು ಸೇವನೆ ಮಾಡಲೇಬೇಕು.

ಕಫವನ್ನು ಹೊರ ಹಾಕುವುದಕ್ಕೆ 10 ರಿಂದ 20 ತುಳಸಿ ಎಲೆ, 4-5 ದೊಡ್ಡ ಪತ್ರೆ ಎಲೆ, 2 ವೀಳ್ಯದೆಲೆ,20 ತುಂಬೆ ಸೊಪ್ಪು,2 ಬೆಳ್ಳುಳ್ಳಿ ಎಸಳು,6-8 ಕಾಳು ಮೆಣಸು, ಅರ್ಧ ಚಮಚ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಜಜ್ಜಬೇಕು. ನಂತರ ಇದರ ರಸವನ್ನು ಇಂಡಬೇಕು. ಸರಿ ಸುಮಾರು 100ml ರಸವನ್ನು ತೆಗೆಯಬೇಕು. ನಂತರ ಇದನ್ನು ಮಕ್ಕಳಿಗೆ ಕುಡಿಸಬಹುದು. ಸಣ್ಣ ಮಕ್ಕಳಿಗೆ ಹಾಲು ಕುಡಿಸಿ ಈ ರಸವನ್ನು ಕುಡಿಸಿದರೆ ತಕ್ಷಣ ವಾಂತಿ ಆಗುತ್ತದೆ. ವಾಂತಿ ಅದನಂತರ ಮತ್ತೊಂದು ಬಾರಿ ನೀರು ಕುಡಿಸಿ ಮತ್ತೆ ವಾಂತಿ ಮಾಡಿಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಶೀತ ಕಫ ಶ್ವಾಸಕೋಶದ ಸಮಸ್ಸೆ ದೂರ ಆಗುತ್ತದೆ.

Related Post

Leave a Comment